Webdunia - Bharat's app for daily news and videos

Install App

ಕೇವಲ ಒಂದುವರೆ ತಿಂಗಳಿನಲ್ಲಿ ಲಾಲ್ಬಾಗ್ ಗೆ ಹರಿದು ಬಂದ ಜನಸಾಗರ

Webdunia
ಭಾನುವಾರ, 4 ಜೂನ್ 2023 (14:51 IST)
ಸಾವಿರಾರು ವರ್ಷ ಇತಿಹಾಸ ಹೋಂದಿರುವ ಸಿಲಿಕಾನ್ ಸಿಟಿಯ ಸಸ್ಯಕಾಶಿ ಹಾಗೂ ಬೂಲೋಕದ ಸ್ವರ್ಗ ಬೆಂಗಳೂರಿನ ಹೆಮ್ಮೆ ಲಾಲ್ ಭಾಗಗೆ, ಒಂದುವರೆ  ತಿಂಗಳಿನಲ್ಲಿ ದೇಶ ವಿದೇಶದಿಂದ  ಹರಿದು ಬಂತು ಲಕ್ಷ ಲಕ್ಷ  ಜನ ಸಾಗರ ಹರಿದುಬಂದಿದೆ. ಕೋವಿಡ್ ಹಿನ್ನೆಲೆ ಕಳೆದ ಮೂರ್ನಾಲ್ಕು ವರ್ಷಗಳಿಂದ  ಕಳೆಗುಂದಿದ್ದ ಭೂಲೋಕದ ಸ್ವರ್ಗ ಲಾಲಗ ಭಾಗ ಗತ ವೈಭವ ಮತ್ತೆ ಮರುಕಳಿಸಿದೆ, ಹಾಗೂ ಕೇವಲ 45 ದಿನಗಳಲ್ಲಿ 2.50 ಲಕ್ಷ ಜನರು ಸಸ್ಯಕಾಶಿ ಗೆ ಬೇಟಿ ಕೋಟಿದ್ದಾರೆ , ಇಷ್ಟುಂದು ಪ್ರಮಾಣದ ಜನರು ವಿಸಿಟ್ ಮಾಡಿದ ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಶೇಕಡಾ 45%  ರಷ್ಟು ಹೆಚ್ಚಳವಾಗಿದೆ, ಹಾಗೆಯೇ , ಕಳೆದ ಮೂರ್ನಾಲ್ಕು ವರ್ಷಗಳಿಂದ ಲಾಲ್ ಭಾಗ ಗೆ ವಿಸಿಟ್ ಮಾಡುವವರ ಸಂಖ್ಯೆ ವಿರಳಾತಿ ವಿರಳ ಆಗಿತ್ತು , ಹಾಗೆಯೇ ಸಸ್ಯಕಾಶಿ ಗೆ ಬರುವ ಜನರಿಗೆ ಹಾಪ್ ಕಾಮ್ಸ್ ನಲ್ಲಿ ಮ್ಯಾಂಗೂ ಹಾಗೂ ಮೆಕ್ಕೆಜೋಳ ಹೀಗೆ ಇನ್ನು ನಾನಾ ಬಗೆಯ ತಿಂಡಿ ತಿನಿಸುಗಳು ಸಹ ಇಲ್ಲಿ ಬರುವ ಜನರಿಗೆ ಸಿಗಲಿವೆ, ಹಾಗೂ ಈ ಸಸ್ಯ ಕಾಶಿಗೆ ಕುಟುಂಬ ಸಮ್ಮೆತ ಜನರು  ಹರಿದು  ಬರುತ್ತಿದ್ದಾರೆ,     ಕೇರಳಾ ಹಾಗೂ ತಮಿಳನಾಡು  ಆಂದ್ರಪ್ರದೇಶ ಹೀಗೆ  ದೇಶದ ಹಲವಾರು ಕಡೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ,
 
ಇದೇ ವರ್ಷ ಗಣರಾಜೋತ್ಸವ ಪ್ರಯುಕ್ತ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಲಕ್ಷ ಲಕ್ಷ ಜನರು ಆಗಮಿಸಿ ಫಲಪುಷ್ಪ ಪ್ರದರ್ಶನ ವಿಕ್ಷಣೆ ಮಾಡಿದ್ರು, ಆದಾದ ನಂತರ‘‘, ನಿರೀಕ್ಷಿತ  ಸಂಖ್ಯೆಯಲ್ಲಿ ಜನರು ಬೇಟಿ ಕೊಟ್ಟಿರಲಿಲ್ಲಾ, ಆದ್ರೆ ಇವಾಗ ಬೇಸಿಗೆ ರಜೆ ಹಾಗೂ ಶಾಲೆ ಕಾಲೇಜುಗಳು ರಜೆ ಹಿನ್ನಲೆ ಜನರು ಅಂತರ ರಾಜ್ಯ ಹಾಗೂ ವಿದೇಶಗಳಿಂದ ಜನರು ಬಂದು ವಿಕ್ಷೆಣೆ ಮಾಡುತ್ತಿದ್ದಾರೆ, ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರು ಸಹ ಲಾಲ್ ಭಾಗ ಕಡೆ ಮುಖ ಮಾಡುತ್ತಿದ್ದಾರೆ , ಹಾಗೂ ಇಲ್ಲಿ ಬರುವ ಶಾಲಾ  ಮಕ್ಕಳು ಹಾಗೂ ಅಂಗವಿಕಲರಿಗೆ ದಿನವಿಡೀ ಉಚಿತ ಪ್ರವೇಶ  ಇರುತ್ತದೆ, ಹಾಗೂ ಮಕ್ಕಳಿಗೆ ಹಾಗೂ ವಯೋವೃದ್ದರಿಗೆ ಎಲೆಕ್ಟ್ರಿಕ್ ವಾಹನದ  ವ್ಯವಸ್ಥೆ ಇದೆ.
 
ಒಟ್ಟಾರೆಯಾಗಿ  ಕಳೆದ  ಮೂರ್ನಾಲ್ಕು ವಾರ್ಷಗಳಿಂದ  ಗತವೈಭವ ಕಳೆದುಕೊಂಡಿದ್ದ ಲಾಲ್ ಬಾಗ್  ಗೆ ಈಗ ಮತ್ತೆ ಗತವೈಭವ ಆರಂಭ ಮಾಡಿಕೊಂಡಿದೆ ಅಂತರಾಜ್ಯ ಹಾಗೂ ದೇಶ ವಿದೇಶಗಳಿಂದ ಜನರು ಬರುತ್ತಿದ್ದು ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನು ಹೆಚ್ಚಾಗುವುದು ನಿಶ್ಚಿತ ಅಂತಿದ್ದಾರೆ ಲಾಲ್ ಭಾಗ್ ನ ಜಂಟಿ ನಿರ್ದೇಶಕರು..
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಇಂದು ಈ ಜಿಲ್ಲೆಗಳಿಗೆ ಭಾರೀ ಮಳೆ, ಹವಾಮಾನ ಇಲಾಖೆಯ ಎಚ್ಚರಿಕೆ ಗಮನಿಸಿ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments