2014ರ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಸಿನಿಮಾ ಕ್ಷೇತ್ರದಲ್ಲಿ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಪ್ರಶಸ್ತಿ ಪುರಸ್ಕೃತರಾದ ಗಣ್ಯರ ಹೆಸರು ಕೆಳಕಂಡಂತಿದೆ.
ವಿಜ್ಞಾನ ವಿಭಾಗ-: ಡಾ.ಕಸ್ತೂರಿ ರಂಗನ್, ಡಾ. ಸುರೇಶ್
ಕ್ರೀಡಾ ವಿಬಾಗ- ಮಮತಾ ಪೂಜಾರಿ- ಕಬಡ್ಡಿ, ಪೂವಮ್ಮ-ಅಥ್ಲೀಟ್
ಸಾಹಿತ್ಯ ಕ್ಷೇತ್ರ: ಮೂಡ್ನಾಕೂಡು ಬಿ. ಚಿನ್ನಸ್ವಾಮಿ, ಶೂದ್ರ ಶ್ರೀನಿವಾಸ್ , ವಿಷ್ಣು ಜಿ ಭಂಡಾರಿ, ಡಾ. ಎಚ್. ಗಿರಿಜಮ್ಮ ಜಿ.ಎಚ್. ಹನ್ನೆರಡು ಮಠ, ವಿಷ್ಣು ಜಿ.ಭಂಡಾರಿ.