ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಜೆಡಿಎಸ್ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್ ಮಾಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಬುಧವಾರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ಯಾವ ಕ್ಷೇತ – ಯಾರಿಗೆ ಟಿಕೆಟ್?ನಿಪ್ಪಾಣಿ- ರಾಜು ಮಾರುತಿ ಪವಾರ್ ಚಿಕ್ಕೋಡಿ- ಸದಾಶಿವ ವಾಳಕೆ ಕಾಗವಾಡ- ಮಲ್ಲಪ್ಪ ಎಂ. ಚುಂಗ ಹುಕ್ಕೇರಿ- ಬಸವರಾಜಗೌಡ ಪಾಟೀಲ ಅರಭಾವಿ- ಪ್ರಕಾಶ್ ಕಾಶ ಶೆಟ್ಟಿ ಯಮನಕನಮರಡಿ- ಮಾರುತಿ ಅಸ್ತಗಿ ಬೆಳಗಾವಿ ಉತ್ತರ- ಶಿವಾನಂದ ಮುಗಲಿಹಾಳ್ ಬೆಳಗಾವಿ ದಕ್ಷಿಣ- ಶ್ರೀನಿವಾಸ್ ತೋಳಲ್ಕರ್ ಬೆಳಗಾವಿ ಗ್ರಾಮಾಂತರ- ಶಂಕರ್ ಗೌಡ ರುದ್ರಗೌಡ ಪಾಟೀಲ ರಾಮದುರ್ಗ- ಪ್ರಕಾಶ್ ಮುದೋಳ್ ಮುಧೊಳ್- ಧರ್ಮರಾಜ್ ವಿಠಲ್ ದೊಡ್ಡಮನಿ ತೆರದಾಳ- ಸುರೇಶ್ ಅರ್ಜುನ್ ಮಡಿವಾಳರ್ ಜಮಖಂಡಿ- ಯಾಕುಬ್ ಬಾಬಾಲಾಲ್ ಕಪಡೇವಾಲ್ ಬೀಳಗಿ- ರುಕ್ಮುದ್ದೀನ್ ಸೌದಗರ್ ಬಾಗಲಕೋಟೆ- ಡಾ. ದೇವರಾಜ್ ಪಾಟೀಲ್ ಹುನಗುಂದ- ಶಿವಪ್ಪ ಮಹದೇವಪ್ಪ ಬೋಲಿ. ವಿಜಯಪುರ ನಗರ- ಬಂಡೇ ನವಾಜ್ ಮಾಬರಿ ಸುರಪುರ- ಶ್ರವಣಕುಮಾರ್ ನಾಯ್ಕ್ ಗುಲಬರ್ಗಾ ದಕ್ಷಿಣ- ಕೃಷ್ಣಾರೆಡ್ಡಿ. ಔರಾದ್- ಜೈಸಿಂಗ್ ರಾಥೋಡ್ ರಾಯಚೂರು ನಗರ- ವಿನಯ್ ಕುಮಾರ್ ಈ ಮಸ್ಕಿ- ರಾಘವೇಂದ್ರ ನಾಯಕ ಕನಕಗಿರಿ- ರಾಜಗೋಪಲ್ ಯಲಬುರ್ಗಾ- ಮಲ್ಲನಗೌಡ ಸಿದ್ದಪ್ಪ ಕೋಣನಗೌಡ ಕೊಪ್ಪಳ – ಚಂದ್ರಶೇಖರ್ ಶಿರಹಟ್ಟಿ (ಎಸ್.ಸಿ) – ಹನಮಂತಪ್ಪ ನಾಯಕ ಗದಗ – ವೆಂಕನಗೌಡ ಗೋವಿಂದಗೌಡರ ರೋಣ – ಮುಗದಮ್ ಸಾಬ್ ಮುದೋಳನರಗುಂದ- ರುದ್ರಗೌಡ ನಿಂಗನಗೌಡ ಪಾಟೀಲ್ ನವಲಗುಂದ- ಕಲ್ಲಪ್ಪ ನಾಗಪ್ಪ ಗಡ್ಡಿ ಕುಂದಗೋಳ- ಹಜರತ್ ಅಲಿ ಅಲ್ಲಾಸಾಬ್ ಧಾರವಾಡ- ಮಂಜುನಾಥ್ ಲಕ್ಷ್ಮಣ ಹಗೇದಾರ್ ಹುಬ್ಬಳ್ಳಿ-ಧಾರವಾಡ(ಕೇಂದ್ರ)- ಸಿದ್ದಲಿಂಗೇಶ್ ಗೌಡ ಮಹಾಂತ್ ಒಡೆಯರ್ ಹುಬ್ಬಳ್ಳಿ ಧಾರವಾಡ ಪಶ್ಚಿಮ – ಗುರುರಾಜ ಹುಣಸಿಮರದ ಕಲಘಟಕಿ- ವೀರಪ್ಪ ಬಸಪ್ಪ ಶಿಗೇಹಟ್ಟಿ ಹಾವೇರಿ- ತುಕಾರಾಂ ಮಾಳಗಿ ಬ್ಯಾಡಗಿ- ಸುನೀತಾ ಎಂ ಪೂಜಾರ್ ಕೂಡ್ಲಿಗಿ- ಕೋಡಿಹಳ್ಳಿ ಭೀಮಪ್ಪ ಚಿತ್ರದುರ್ಗ- ರಘು ಆಚಾರ್ ಹೊಳಲ್ಕೆರೆ (ಎಸ್.ಸಿ) – ಇಂದ್ರಜಿತ್ ನಾಯ್ಕ್ ಜಗಳೂರು- ದೇವರಾಜ್ ಸೊರಬ- ಬಾಸೂರು ಚಂದ್ರೇಗೌಡ ಸಾಗರ- ಜಾಕೀರ್ ಆರ್.ಆರ್.ನಗರ- ಡಾ. ನಾರಾಯಣಸ್ವಾಮಿ ಮಲ್ಲೇಶ್ವರಂ- ಉತ್ಕರ್ಷ್ ಚಾಮರಾಜಪೇಟೆ- ಗೊವಿಂದ್ ರಾಜ್. ಚಿಕ್ಕಪೇಟೆ- ಇಮ್ರಾನ್ ಪಾಷಾ ಪದ್ಮನಾಭನಗರ- ಬಿ. ಮಂಜುನಾಥ್ ಬಿಟಿಎಂ ಲೇಔಟ್- ವೆಂಕಟೇಶ್. ಜಯನಗರ- ಕಾಳೇಗೌಡ ಬೊಮ್ಮನಹಳ್ಳಿ- ನಾರಾಯಣರಾಜು ಅರಸೀಕೆರೆ- ಎನ್.ಆರ್ ಸಂತೋಷ್ ಮೂಡಬಿದಿರೆ- ಅಮರಶ್ರೀ ಸೂಳ್ಯ- ಪ್ರೊ. ಹೆಚ್.ಎನ್ ವೆಂಕಟೇಶ್ ವಿರಾಜಪೇಟೆ- ಮನ್ಸೂರ್ ಅಲಿ ಚಾಮರಾಜ- ಹೆಚ್.ಕೆ ರಮೇಶ್ ನರಸಿಂಹರಾಜ- ಅಬ್ದುಲ್ ಖಾದರ್ ಶಾಹಿದ್ ಚಾಮರಾಜನಗರ- ಮಲ್ಲಿಕಾರ್ಜುನಸ್ವಾಮಿ