Webdunia - Bharat's app for daily news and videos

Install App

ಇಂದಿನಿಂದ‌ 36ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ

Webdunia
ಸೋಮವಾರ, 3 ಜನವರಿ 2022 (19:43 IST)
36 ನೇ ರಾಜ್ಯ ಪತ್ರಕರ್ತರ ಸಮಾವೇಶ‌ ಇಂದಿನಿಂದ‌ ಐತಿಹಾಸಿಕ‌ ಕಲಬುರಗಿ ನಗರದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ಮೂಲೆ‌ ಮೂಲೆಗಳಿಂದ ಪತ್ರಕರ್ತರು ಆಗಮಿಸಿದ್ದಾರೆ.
ಆಗಮಿಸಿರುವ ಅತಿಥಿಗಳಿಗಾಗಿ‌ ನಗರದಲ್ಲಿ ವಸತಿ ವ್ಯವಸ್ಥೆ‌ ಮಾಡಲಾಗಿದ್ದು, ಸಮಾವೇಶ ನಡೆಯಲಿರುವಪೂಜ್ಯ ಶ್ರೀ ಬಸವರಾಜಪ್ಪ ಅಪ್ಪ ಸಭಾಭವನಕ್ಕೆ ಬೆಳಿಗ್ಗೆ ಆಗಮಿಸಿದ ಪತ್ರಕರ್ತರು ಆಹಾರ ಸಮಿತಿ‌ ತಯಾರಿಸಿದ ರುಚಿ ರುಚಿಕರವಾದ ಜೇವಿ ಗೋಧಿ ಉಪ್ಪಿಟ್ಟು, ಪೈನಾಪಲ್ ಕೇಸರಿ ಬಾತ, ಹೈದ್ರಾಬಾದಿ ದೋಸಾ, ಕಲಬುರಗಿಯ ಬಟನ್ ಇಡ್ಲಿ&ವಡಾ, ಟೀ ಹಾಗೂ ಕಾಫಿ ಸವಿದರು.
ಬೆಳಗಿನ ಉಪಹಾರದ ನಂತರ ಅತಿಥಿಗಳು ಕಲಬುರಗಿ ಸುತ್ತಮುತ್ತಲಿನ‌ ಪ್ರವಾಸಿ ತಾಣಗಳ ವೀಕ್ಷಣೆಗೆ ತೆರಳಿದ್ದು ಸಾರಿಗೆ ಸಮಿತಿ ಬಸ್ ಗಳ ವ್ಯವಸ್ಥೆ ಮಾಡಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments