Webdunia - Bharat's app for daily news and videos

Install App

ಶಿವಮೊಗ್ಗದ ಎಸ್‌ಬಿಎಂ ಶಾಖೆಯಲ್ಲಿ 36 ಲಕ್ಷ ರೂ. ದರೋಡೆ

Webdunia
ಸೋಮವಾರ, 22 ಸೆಪ್ಟಂಬರ್ 2014 (18:56 IST)
ಶಿವಮೊಗ್ಗದ  ಮಾಚೇನಹಳ್ಳಿ ಎಸ್‌ಬಿಎಂ ಶಾಖೆಯಲ್ಲಿ ಲಕ್ಷಾಂತರ ರೂ. ನಗದು ಹಣ ಮತ್ತು 6.5 ಕೆಜಿ ಚಿನ್ನವನ್ನು ದೋಚಿ ದರೋಡೆಕೋರರು  ಪರಾರಿಯಾಗಿದ್ದಾರೆ. ಸಿಸಿಟಿವಿ ಕ್ಯಾಮೆರಾದ ವೈರ್‌ಗಳನ್ನು ಕತ್ತರಿಸಿ ಬ್ಯಾಂಕ್ ಕಟ್ಟಡದ ಹಿಂಭಾಗದಲ್ಲಿ ಗೋಡೆಯನ್ನು ಕೊರೆದು 36 ಲಕ್ಷ ರೂ. ನಗದು ಹಣ ಮತ್ತು ಚಿನ್ನವನ್ನು ದೋಚಿದ್ದಾರೆ.

ಸಿಸಿಟಿವಿ ಕ್ಯಾಮೆರಾದ ಸಂಪರ್ಕ ಕಡಿದಿದ್ದರಿಂದ ಕಳ್ಳರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ನಿನ್ನೆ ರಜಾದಿನವಾದ್ದರಿಂದ ಕಳ್ಳರು ಯಾವುದೇ ತೊಡಕಿಲ್ಲದೇ ಸುಸೂತ್ರವಾಗಿ ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಅಕ್ಕಪಕ್ಕದ ಮನೆಯವರಿಗಾಗಲಿ ಅಥವಾ ಅಂಗಡಿ ಮಾಲೀಕರಿಗಾಗಲಿ ಬ್ಯಾಂಕ್ ಶಾಖೆಗೆ ಕಳ್ಳರು ನುಗ್ಗಿದ ಬಗ್ಗೆ ಸುಳಿವೇ ಸಿಕ್ಕಲಿಲ್ಲ. ರಾತ್ರಿ ವೇಳೆ ಜನಸಂಚಾರ ವಿರಳವಾಗಿದ್ದು ಕಳ್ಳರಿಗೆ ಸಲೀಸಾಗಿ ದರೋಡೆ ಮಾಡಲು ನೆರವಾಯಿತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments