Webdunia - Bharat's app for daily news and videos

Install App

ರೈಲಿನ 14 ಬೋಗಿಗಳಿಗೆ ನುಗ್ಗಿದ 30 ಕಳ್ಳರು: ದೂರು ದಾಖಲು

Webdunia
ಬುಧವಾರ, 27 ಮೇ 2015 (11:31 IST)
ಮೈಸೂರು ಹಾಗೂ ಮಹಾರಾಷ್ಟ್ರದ ಶಿರಡಿ ಮಾರ್ಗವಾಗಿ ಚಲಿಸುತ್ತಿದ್ದ ರೈಲೊಂದಕ್ಕೆ ನುಗ್ಗಿದ 30 ಮಂದಿ ಕಳ್ಳರಿದ್ದ ತಂಡವೊಂದು ಪ್ರಯಾಣಿಕರಿಂದ ಬಂಗಾರ, ಹಣ ಸೇರಿದಂತೆ ಇನ್ನಿತರೆಗಳ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ.
 
ಹೌದು, ಈ ಘಟನೆಯು ಮಹಾರಾಷ್ಟ್ರದ ಬಾಲಾಪುರ ಸಮೀಪ ಜರುಗಿದ್ದು, 30 ಮಂದಿ ಇದ್ದ ಲೂಟಿಕೋರರ ತಂಡ ರೈಲಿನ 14 ಬೋಗಿಗಳಿಗೆ ನುಗ್ಗಿ ಪ್ರಯಾಣಿಕರಿಂದ ಬಂಗಾರ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳರು ಪೂರ್ವ ಯೋಜನೆ ರೂಪಿಸಿಕೊಂಡೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ,.
 
ಇನ್ನು ಘಟನೆ ಪರಿಣಾಮ ಚಲಿಸಬೇಕಿದ್ದ ರೈಲು 5 ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಳಿಸಿತ್ತು ಎನ್ನಲಾಗಿದ್ದು, ಪ್ರಯಾಣಿಕರು ಇಲ್ಲಿನ ಬಾಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments