Webdunia - Bharat's app for daily news and videos

Install App

ಚೆನ್ನೈ ರೈಲು ಸ್ಫೋಟದ ಮೂವರು ಉಗ್ರಗಾಮಿಗಳ ಬಂಧನ

Webdunia
ಶನಿವಾರ, 22 ನವೆಂಬರ್ 2014 (15:31 IST)
ವಿಧ್ವಂಸಕ ಕೃತ್ಯಗಳಿಗೆ ಧಾರವಾಡವನ್ನು ನೆಲೆಯನ್ನಾಗಿ ಮಾಡಿಕೊಂಡಿರುವ ಮೂವರು ಉಗ್ರಗಾಮಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಚೆನ್ನೈ ರೈಲು ಸ್ಫೋಟ ಪ್ರಕರಣದ ಶಂಕಿತ ಉಗ್ರರು ಎಂದು ಅವರನ್ನು ಹೇಳಲಾಗುತ್ತಿದೆ.

ಅರವಿಂದ್, ಗೌಸ್, ಆನಂದ್ ಹೆಸರಿನಿಂದ ಉಗ್ರಗಾಮಿಗಳು ಮನೆ ಪಡೆದಿದ್ದರು. ಮುಂಬೈ, ಸೂರತ್ ಅಹಮದಾಬಾದ್‌ಗೆ ಹೋಗಿ ಬರುತ್ತಿದ್ದರು. ಮಾಲೀಕರ ಹೆಸರಿನಲ್ಲಿ ಉಗ್ರರು ಸಿಮ್ ಕಾರ್ಡ್ ಕೂಡ ಖರೀದಿಸಿದ್ದರು. ಉಗ್ರರನ್ನು ಬಂಧಿಸಿ ಎಟಿಎಸ್ ತಂಡ ವಿಚಾರಣೆ ನಡೆಸುತ್ತಿದೆ.

ಧಾರವಾಡದ ತೇಜಸ್ವಿನಗರದ ಆರೋಗ್ಯಕಾಲೋನಿಯಲ್ಲಿರುವ  ಕುಲಕರ್ಣಿ ಎಂಬವರ ಮನೆಯಲ್ಲಿ ತಂಗಿದ್ದ ಉಗ್ರರು ತಮ್ಮ ಚಟುವಟಿಕೆಯನ್ನು ನಡೆಸುತ್ತಿದ್ದರು. ಮೂವರನ್ನು ಬಂಧಿಸಿ ಕರೆತಂದಾಗ ಆಘಾತಕಾರಿ ವಿಷಯ ಬಹಿರಂಗವಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments