Webdunia - Bharat's app for daily news and videos

Install App

ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಮೂವರ ದಾರುಣ ಸಾವು

Webdunia
ಸೋಮವಾರ, 29 ಸೆಪ್ಟಂಬರ್ 2014 (16:12 IST)
ತುಮಕೂರಿನ ತುರುವೇಕೆರೆಯ ಜಾಲಹಳ್ಳಿ ಬಳಿ ಕೆರೆಯಲ್ಲಿ ಬಟ್ಟೆಒಗೆಯಲು ಹೋಗಿದ್ದಾಗ ಕೆರೆಯಲ್ಲಿ ಮುಳುಗಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. 14 ವರ್ಷ ವಯಸ್ಸಿನ ಬಾಲಕ ವೆಂಕಟೇಶ್, ರಮ್ಯಾ ಮತ್ತು  ತಾಯಿ ಮಂಜಮ್ಮ ಅವರು ನೀರುಪಾಲಾಗಿದ್ದಾರೆ.

ವೆಂಕಟೇಶ್ ಅವರ ಶವ ಪತ್ತೆಯಾಗಿದ್ದು, ಇನ್ನಿಬ್ಬರ ಶವ ಪತ್ತೆಯಾಗಿಲ್ಲ. ವೆಂಕಟೇಶ್ ನೀರಿಗಿಳಿದಿದ್ದಾಗ ಮುಳುಗಲಾರಂಭಿಸಿದಾಗ ಅವನ ತಾಯಿ ಮಂಜಮ್ಮ ಅವನನ್ನು ರಕ್ಷಿಸಲು ಪ್ರಯತ್ನಿಸಿ ಅವರು ಕೂಡ ಮುಳುಗಿದರು. ಆಗ ರಮ್ಯಾ ಕೂಡ ಅವರ ರಕ್ಷಣೆಗೆ ಧಾವಿಸಿ ಸಾವಿನ ದವಡೆಗೆ ಗುರಿಯಾಗಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments