Webdunia - Bharat's app for daily news and videos

Install App

2022- 23 ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ

Webdunia
ಗುರುವಾರ, 15 ಜೂನ್ 2023 (13:49 IST)
2022- 23  ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗಿದೆ‌.ಬೆಂಗಳೂರಿನ ಮಲ್ಲೇಶ್ವರಂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಡಳಿಯಲ್ಲಿ ಫಲಿತಾಂಶ ಪ್ರಕಟ ಮಾಡಿದೆ.ಫಲಿತಾಂಶವನ್ನ  ಉನ್ನತ ಶಿಕ್ಷಣ ಸಚಿವರಾದ ಎಂ ಸಿ ಸುಧಾಕರ್ ಬಿಡುಗಡೆ ಮಾಡಿದ್ದಾರೆ.ಉನ್ನತ ಶಿಕ್ಷಣ ಸಚಿವರಿಗೆ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯ ದರ್ಶಿ ಉಮಾಶಂಕರ್ ಸಾಥ್ ನೀಡಿದ್ದಾರೆ.
 
ಒಟ್ಟು 2.61.610 ಅಭ್ಯರ್ಥಿ ಗಳು ಸಿಇಟಿ ಪರೀಕ್ಷೆ ಗೆ ಅರ್ಜಿ ಪೈಕಿ 2.44.345 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,1.66.808 ಅಭ್ಯರ್ಥಿ ಗಳು ಸಿಇಟಿ ಪರೀಕ್ಷೆಗೆ ಅರ್ಹರಾಗಿದ್ರು.ಇಂಜಿನಿಯರಿಂಗ್ ಕೋರ್ಸ್ ಗೆ 203381 ,ಅಭ್ಯರ್ಥಿ ಗಳು ಅರ್ಹರಾಗಿದ್ದು,ಕೃಷಿ ವಿಜ್ಞಾನ ಕೋರ್ಸ್ ಗಳಿಗೆ 164187 ಅಭ್ಯರ್ಥಿಗಳಿಗೆ ರ್ಯಾಂಕ್,ಪಶುಸಂಗೋಪನೆ 166756 ,166746 ,ಯೋಗ ನ್ಯಾಚುರೋಪತಿ, 206191 ಬಿ ಫಾರ್ಮ್,206340 ಫಾರ್ಮ್ ಡಿ ಕೋರ್ಸ್ ಗೆ ಅರ್ಹರಾಗಿದ್ದು, ಫಲಿತಾಂಶ  ಬೆಳಗ್ಗೆ 11 ಗಂಟೆಗೆಯಿಂದ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಿದೆ.
 
 ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದವರುವಿಂಗೇಶ್ ನಾಟರಾಜ್ ಕುಮಾರ್ ಬೆಂಗಳೂರು, ಎರಡನೇ ರ್ಯಾಂಕ್ಅರ್ಜನ್ ಕೃಷ್ಣಸ್ವಾಮಿ  ಜಯನಗರ,ಯೋಗದ ವಿಭಾಗದಲ್ಲಿ ಮೊದಲ ರ್ಯಾಂಕ್ ಪ್ರತೀಕ್ಷ್ಎರಡನೇ ರ್ಯಾಂಕ್ ,ಬೈರೇಶ್ ,ಮೂರನೇ ರ್ಯಾಂಕ್, ಶ್ರೀಜೈಮ್  ಎಂ ಹೆಚ್ ನಾಲ್ಕನೇ ರ್ಯಾಕ್ , ಕಾರ್ತಿಕ್ ,Bsc agricultureನಲ್ಲಿ ಮೊದಲ ರ್ಯಾಂಕ್,ಬೈರೇಶ್ ಎಸ್ ಹೆಚ್ ,Voternary science ನಲ್ಲಿ‌ ಮೊದಲ ರ್ಯಾಂಕ್,  ಮಾಳಂವಿಕ ಕರ್ಪೂರ್ ಎರಡನೇ ರ್ಯಾಂಕ್ ,ಪ್ರತೀಕ್ಷಾ ಮೂರನೇ ರ್ಯಾಂಕ್ ,ಚಂದನ್ ಗೌಡ ನಾಲ್ಕುನೇ ರ್ಯಾಂಕ್, ಬೈರೇಶ್,ಭಿಪಾರ್ಮ್ ನಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Viral video: ಕಾಲ್ತುಳಿತವಾದಾಗ ಹೇಗೆ ನಮ್ಮನ್ನು ರಕ್ಷಿಸಿಕೊಳ್ಳಬೇಕು, ವೈರಲ್ ವಿಡಿಯೋ ನೋಡಿ

Chinnaswamy stampede: ಸೆಕ್ಯುರಿಟಿ ಕೊಡಕ್ಕಾಗಲ್ಲ, ಡಿಸಿಪಿ ಪತ್ರ ವೈರಲ್: ನಾನವನಲ್ಲ ಅಂತಿದ್ದ ಸರ್ಕಾರಕ್ಕೆ ಮುಜುಗರ

Indore murder: ಹನಿಮೂನ್ ನಲ್ಲೇ ಗಂಡನಿಗೆ ಚಟ್ಟ ಕಟ್ಟಿದಳು: ಇಂಧೋರ್ ನಲ್ಲಿ ಪತ್ನಿಯ ಚಿಲ್ಲಿಂಗ್ ಮರ್ಡರ್ ಕತೆ

Siddaramaiah: ಕಮಿಷನರ್ ಭದ್ರತೆ ಕೊಡ್ಬೇಕಿತ್ತು, ನಂದೇನು ತಪ್ಪಿದೆ ಎಂದ ಸಿಎಂ: ಆರ್ಡರ್ ಕೊಟ್ಟಿದ್ದು ನೀವಲ್ವಾ ಎಂದ ಪಬ್ಲಿಕ್

ಮುಂದಿನ ಸುದ್ದಿ
Show comments