Webdunia - Bharat's app for daily news and videos

Install App

ಪ್ರೀತ್ಸೆ ಪ್ರೀತ್ಸೆ ಅಂದಿದ್ದಕ್ಕೆ ಮುಗಿಸಿಯೇ ಬಿಟ್ಟಳು

Webdunia
ಬುಧವಾರ, 11 ಮೇ 2016 (10:56 IST)
ಕಳೆದ ವರ್ಷ ಸಪ್ಟೆಂಬರ್ ತಿಂಗಳಲ್ಲಿ ರಾಯಚೂರಿನ ಮಾನವಿ ತಾಲ್ಲೂಕಿನ ಕುರ್ಡಿಯಲ್ಲಿ ನಡೆದಿದ್ದ ಹತ್ಯೆ ಸಂಬಂಧ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶ ಕಂಡಿದ್ದಾರೆ. 
 
ಆರೋಪಿಗಳನ್ನು ಶ್ವೇತಾ ಕುಮಾರಿ, ಪ್ರವೀಣ್ ಕುಮಾರ್, ಚಿನ್ನು, ಸ್ವಾಮಿದಾಸ್, ರಾಜು ಎಂದು ಗುರುತಿಸಲಾಗಿದೆ. ಇವರೆಲ್ಲ ಸೇರಿ ಆಂಧ್ರದ ಗುಂಟೂರಿನ ತೆನಾಲಿ ಗ್ರಾಮದ ಮಧುಕರಸ ಎಂಬ ಯುವಕನನ್ನು ಸುಟ್ಟು ಹತ್ಯೆಗೈದಿದ್ದರು.
 
ಆರೋಪಿ ಶ್ವೇತಕುಮಾರಿ, ಬ್ಯಾಂಕ್ ಪರೀಕ್ಷೆ ಬರೆಯಲು ಹೋಗಿದ್ದಾಗ ಮಧುಕರಸನ ಪರಿಚಯವಾಗಿತ್ತು. ಅವರಿಬ್ಬರು ಫೋನ್ ಮೂಲಕ ಸಂಪರ್ಕದಲ್ಲಿದ್ದರು. ಕೆಲ ದಿನಗಳ ಬಳಿಕ ಮಧುಕರಸ ತನ್ನನ್ನು ಪ್ರೀತಿಸೆಂದು ಶ್ವೇತಾಳನ್ನು ಕಾಡಿದ್ದಾನೆ. ಆತನ ಕಾಟಕ್ಕೆ ಬೇಸತ್ತ ಶ್ವೇತಾ ತನ್ನ ತಂದೆಗೆ ವಿಷಯ ತಿಳಿಸಿದ್ದಳು. ಬಳಿಕ ತಂದೆ ಮತ್ತು ಇತರ ಮೂವರ ಜತೆ ಸೇರಿ ಮಧುಕರಸನನ್ನು ಸುಟ್ಟು ಹತ್ಯೆಗೈದಿದ್ದರು. 
 
ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ