Webdunia - Bharat's app for daily news and videos

Install App

16 ಮುಸ್ಲಿಂ ಯುವಕರ ಬಂಧನ : ಪಿಎಫ್ಐ ಸಂಘಟನೆಯ ಗೌಪ್ಯ ಸಭೆ

Webdunia
ಮಂಗಳವಾರ, 29 ಅಕ್ಟೋಬರ್ 2019 (15:46 IST)
ಗ್ರಾಮದ ಬಳಿ ಗುಪ್ತ ಸ್ಥಳದಲ್ಲಿ  ಪಿಎಫ್ ಐ ಸಂಘಟನೆಯ ಚಟುವಟಿಕೆಯನ್ನು ಗೌಪ್ಯವಾಗಿ ನಡೆಸುತ್ತಿದ್ದ 16 ಮಂದಿ ಮುಸ್ಲಿಂ ಯುವಕರನ್ನು  ಪೊಲೀಸರು  ಬಂಧಿಸಿದ್ದಾರೆ.

ಮಂಡ್ಯ ಆಲಂಬಾಡಿ ಕಾವಲು ಗ್ರಾಮದ ಬಳಿ  ಗುಪ್ತ ಸ್ಥಳದಲ್ಲಿ  ಪಿಎಫ್ ಐ ಸಂಘಟನೆಯ ಚಟುವಟಿಕೆಯನ್ನು ಗೌಪ್ಯವಾಗಿ  ನಡೆಸುತ್ತಿದ್ದ 16 ಮಂದಿ ಮುಸ್ಲಿಂ ಯುವಕರನ್ನು  ಪೊಲೀಸರು  ಬಂಧಿಸಿ ಜೈಲಿಗಟ್ಟಿರುವ ಘಟನೆ ನಡೆದಿದೆ.

ಪಿ.ಎಫ್.ಐ ಸಂಘಟನೆಯ ಕಾರ್ಯಕರ್ತರೆನ್ನಲಾದ ಹುಣಸೂರಿನ ರೌಡಿಶೀಟರ್ ಮುಬಾರಕ್ ಷರೀಫ್ ಎಂಬಾತನ ನೇತೃತ್ವದಲ್ಲಿ  ಯಾರಿಗೂ ತಿಳಿಯದಂತೆ ದೇವಮ್ಮ ಎಂಬುವವರ ಕಬ್ಬಿನ ಗದ್ದೆಯೊಳಗೆ  ಪರೇಡ್ ನಡೆಸುತ್ತಿದ್ದರು.

 ಆರೋಪದ ಮೇರೆಗೆ ಕೆ.ಆರ್.ಪೇಟೆ ಪಟ್ಟಣದ ನಿವಾಸಿಗಳಾದ ನಜೀಬ್ (26), ಇಮ್ರಾನ್ ಖಾನ್ (28), ಸಲ್ಮಾನ್ (30), ಸಫೀರ್ (28),  ನದೀಮ್ (26), ಮಹಮ್ಮದ್ ಖಲೀಲ್ (24), ಮಹಮ್ಮದ್ ಸಲ್ಮಾನ್ (24), ಸುಹೇಲ್ (24), ಸೈಯದ್ ರಿಯಾಜ್ (28), ಸಲ್ಮಾನ್ (28), ಸಯ್ಯದ್ ಷರೀಫ್ (19), ಸಯ್ಯದ್ ಸರವರ್ (22), ಸಯ್ಯದ್ ಜುಬೇರ್ (22), ಮಹಮದ್‌ ನದೀಂ (23), ಸದ್ದಾಂ (20) ಬಂಧಿತರು.

ಬಂಧಿತರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments