Webdunia - Bharat's app for daily news and videos

Install App

ಬೆಳೆಹಾನಿ ಪರಿಹಾರವಾಗಿ ರೈತರ ಅಕೌಂಟಿಗೆ ಬಿತ್ತು 1 ರೂಪಾಯಿ..!?

Webdunia
ಶುಕ್ರವಾರ, 9 ಜೂನ್ 2017 (11:39 IST)
ಬೆಳೆಹಾನಿ ಪರಿಹಾರವಾಗಿ ರೈತರ ಅಕೌಂಟಿಗೆ ಕೇವಲ 1 ರೂ. ಜಮೆಯಾಗಿರುವ ಪ್ರಕರಣ ಹಾಸನ ಮತ್ತು ಬಾಗಲಕೋಟೆಯಿಂದ ವರದಿಯಾಗಿದೆ.

ಬೆಳೆ ಹಾನಿ ಪರಿಹಾರಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದ ಹಾಸನ ಅರಕಲಗೂಡು ತಾಲೂಕಿನ 10 ರೈತರ ಅಕೌಂಟಿಗೆ 1 ರೂ. ಬೆಳೆಹಾನಿಯ ಹಣ ಡೆಪಾಸಿಟ್ ಆಗಿರುವ ಬಗ್ಗೆ ವರದಿಯಾಗಿದೆ. ಬೆಳವಾಡಿ ಎಸ್`ಬಿಎಂ ಬ್ಯಾಂಕ್ ಅಕೌಂಟಿಗೆ 1 ರೂ. ಹಣ ಜಮೆಯಾಗಿದ್ದು, ಸಾವಿರಾರು ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.

ಇತ್ತ, ಬಾಗಲಕೋಟೆಯ ಹುನಗುಂದ ತಾಲೂಕಿನ ಸೋಲಾಪುರ ರೈತ ಸುರೇಶ್ ಎಂಬುವವರಿಗೂ ಇದೇ ಅನುಭವವಾಗಿದೆ. ರೈತ ಸುರೇಶ್`ಗೆ 10,800 ರೂ. ಬೆಳೆ ಹಾನಿ ಪರಿಹಾರ ಬರಬೇಕಿತ್ತು. ಆದರೆ, ಬ್ಯಾಂಕ್`ಗೆ ಹೋಗಿ ಪರಿಶೀಲಿಸಿದಾಗ ಡೆಪಾಸಿಟ್ ಆಗಿರುವುದು ಕೇವಲ 1 ರೂಪಾಯಿ. ಬಳಿಕ ರೈತ ತಹಸೀಲ್ದಾರ್ ಅವರನ್ನ ಸಂಪರ್ಕಿಸಿದ್ದು, ತಾಂತ್ರಿಕದೋಷದಿಂದ ಈ ರೀತಿಯಾಗಿದ್ದು, ಸರಿಪಡಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments