Webdunia - Bharat's app for daily news and videos

Install App

ಸಿದ್ದರಾಮಯ್ಯ ಇನ್ 'ಸಿದ್ದು' ಸಾಕ್ಷ್ಯಚಿತ್ರ ರಿಲೀಸ್‌ಗೆ ಸಿದ್ದ

Webdunia
ಬುಧವಾರ, 28 ಡಿಸೆಂಬರ್ 2011 (12:06 IST)
PR
ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಈಗ ಸಿದ್ದು ಆಗಿದ್ದಾರೆ...ವಿಷಯ ಏನಪ್ಪಾ ಅಂದ್ರೆ ಸಿದ್ದರಾಮಯ್ಯ ಅವರ ಬದುಕಿನ ಆಯಾಮ ಬಿಂಬಿಸುವ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ದವಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಶ್ರೀನಿವಾಸ್ ಕರಿಯಪ್ಪ ಎಂಬುವರು 45 ನಿಮಿಷಗಳ ಸಾಕ್ಷ್ಯಚಿತ್ರವನ್ನು ಸಿದ್ದಪಡಿಸಿದ್ದು, ಬುಧವಾರ ಮೈಸೂರಿನಲ್ಲಿ ಆಹ್ವಾನಿತರಿಗಾಗಿ ಮೊದಲ ಪ್ರದರ್ಶನವಿದೆ.

ಸಿದ್ದರಾಮನಹುಂಡಿಯಿಂದ ಆರಂಭಗೊಂಡು ಕೆಲ ದಿನಗಳ ಹಿಂದೆ ನಡೆದ ಗಣಿ ಗದ್ದಲದ ಭಾಗವಾದ ಬಳ್ಳಾರಿ ಪಾದಯಾತ್ರೆವರೆಗೆ ಸಾಕ್ಷ್ಯಚಿತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಚಿತ್ರಿಸಲಾಗಿದೆ. ಹುಟ್ಟು, ಬೆಳವಣಿಗೆ, ಶಿಕ್ಷಣ, ಕಾನೂನು ವೃತ್ತಿ, ರಾಜಕೀಯ ಅಧಿಕಾರಾವಧಿ, ಪದಚ್ಯುತಿ, ಏಳು-ಬೀಳು ಹೀಗೆ ನಾನಾ ವಿಷಯ ಅನಾವರಣಗೊಂಡಿದೆ.

ಮೂಲತಃ ಮೈಸೂರು ತಾಲೂಕು ಪುಟ್ಟೇಗೌಡನ ಹುಂಡಿಯವರಾದರೂ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀನಿವಾಸ್ ಅವರು ಸಿದ್ದರಾಮಯ್ಯನವರ ಮೇಲಿನ ವಿಶೇಷ ಪ್ರೀತಿಗೆ ಈ ಸಾಕ್ಷ್ಯಚಿತ್ರವನ್ನು ತಯಾರಿಸಿರುವುದಾಗಿ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments