Webdunia - Bharat's app for daily news and videos

Install App

ಶ್ವೇತವರ್ಣದ ಸುಂದರಿಯನ್ನು ನೋಡಲು ಹರಿದುಬಂದ ಜನಸಾಗರ

Webdunia
ಭಾನುವಾರ, 27 ಅಕ್ಟೋಬರ್ 2013 (17:27 IST)
PR
PR
ವೀರಾಜಪೇಟೆ: ವೀರಾಜಪೇಟೆಯ ಗೋಣಿಕೊಪ್ಪದಲ್ಲಿ ಅಪರೂಪದ ಉರಗವೊಂದು ಪತ್ತೆಯಾಗಿದೆ. ಇದು ಶ್ವೇತವರ್ಣದ ಸರ್ಪ. ಈ ಅಪರೂಪದ ಹಾವು ಬಿಳುಪಿನಿಂದ ಹೊಳೆಯುತ್ತಿತ್ತು. ಇಂತಹ ಹಾವುಗಳು ಕಾಣಿಸುವುದು ಬಹಳ ವಿರಳವೆಂದು ಹೇಳಲಾಗಿದ್ದು, ಇದನ್ನು ಮೈಸೂರು ಮೃಗಾಲಯಕ್ಕೆ ನೀಡಬೇಕು ಎಂದು ಉರಗತಜ್ಞ ಹೇಳಿದ್ದಾರೆ. ಉರಗನೋಡಲು ಜನಸಾಗರವೇ ಹರಿದುಬಂದಿತ್ತು. ನಂತರ ಉರಗತಜ್ಞರು ಹಾವಿಗೆ ನೋವಾಗದಂತೆ ಅದನ್ನು ಹಿಡಿದು ಚೀಲದೊಳಕ್ಕೆ ತುಂಬಿದರು. ಬಿಳಿಯ ಸರ್ಪ ಅತ್ಯಂತ ವಿಷಕಾರಿ ಹಾವೆಂದು ಹೇಳಲಾಗುತ್ತಿದೆ.

ಬಿಳಿಯ ಸರ್ಪ ಉರಗ ಪ್ರಬೇಧಗಳಲ್ಲಿ ಅತ್ಯಂತ ವಿಷಕಾರಿ ಎಂದು ಹೇಳಲಾಗುತ್ತಿದೆ. ಇದು ಕಾಡಿನಲ್ಲಿ ಕೂಡ ಕಂಡುಬರದ ಅಪರೂಪದ ಪ್ರಾಣಿಯಾಗಿದ್ದು, ಜಗತ್ತಿನ ಕೆಲವು ಕಡೆ ಮಾತ್ರ ವಾಸಿಸುತ್ತವೆ. ಬಿಳಿಯ ಸರ್ಪ ಮಾಯೆಯ ಶಕ್ತಿಗಳನ್ನು ಹೊಂದಿದೆಯೆಂಬ ಐತಿಹ್ಯವಿದೆ. ಮಾನವನನ್ನು ಕೆಲವೇ ನಿಮಿಷಗಳಲ್ಲಿ ಕೊಲ್ಲುವಷ್ಟು ಶಕ್ತಿಯನ್ನು ಇದು ಹೊಂದಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments