ಮಾನ್ಯ ಯಡ್ಯೂರಪ್ಪನವರು ಬಿಜೆಪಿಗೆ ಬರ್ತಾರೆ. ಅಷ್ಟೆ ಅಲ್ಲ, ಅವರ ಜೊತೆಗೆ ಬಿಎಸ್ಆರ್ ಪಕ್ಷದ ಶ್ರೀರಾಮುಲು ಕೂಡ ಮರಳಿ ಬಿಜೆಪಿ ಸೇರಲಿದ್ದಾರೆ. ಕೇಂದ್ರದ ನಾಯಕರು ಯಡ್ಯೂರಪ್ಪನವರ ಪರವಾಗಿ ಒಲವು ತೋರಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಯಡ್ಯೂರಪ್ಪ ಮತ್ತು ಶ್ರೀರಾಮುಲು ಬಿಜೆಪಿ ಪಕ್ಷದಲ್ಲಿ ಇರೋದನ್ನು ನೀವೇ ನೋಡ್ತೀರ" ಎಂದು ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.