Webdunia - Bharat's app for daily news and videos

Install App

ಶಿವಮೊಗ್ಗದಲ್ಲಿ ರಂಗೇರಿದ ಚುನಾವಣೆ: ಆಯನೂರು, ಯೋಗಿ ಜಟಾಪಟಿ

Webdunia
ಬುಧವಾರ, 9 ಏಪ್ರಿಲ್ 2014 (18:16 IST)
PR
PR
ಬೆಂಗಳೂರು:ಲೋಕಸಭೆ ಚುನಾವಣೆಗೆ ದಿನಗಣನೆ ಷುರುವಾಗಿದ್ದು, ರಾಜಕೀಯ ನಾಯಕರ ಜತೆ ಪ್ರಚಾರಕ್ಕೆ ತಾರಾ ಮೆರುಗು ಕಾಣಿಸಿಕೊಂಡು ರಂಗೇರುತ್ತಿದೆ. ಇವತ್ತು ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ ಶಿವರಾಜ್ ಕುಮಾರ್ ಷಟಲ್ ಆಡಿ ಮತದಾರರ ಮನವೊಲಿಸಿದರು. ಇಂದು ನಟ ಯೋಗಿ ಹಾಗೂ ನಟಿ ಅಮೂಲ್ಯ ಗೀತಾ ಪರ ಮತಯಾಚಿಸಿದರು. ಒಟ್ಟಿನಲ್ಲಿ ಸಿನಿಮಾ ಮಂದಿ ಹಾಗೂ ರಾಜಕೀಯ ನಾಯಕರ ನಡುವೆ ಜಟಾಪಟಿಗೆ ಕಾರಣವಾಗಿದೆ.

ಸಿನಿಮಾ ನಟರ ಪ್ರಚಾರ ಕುರಿತು ಪ್ರತಿಕ್ರಿಯಿಸಿರುವ ಆಯನೂರು ಮಂಜುನಾಥ್, ಸಿನಿಮಾ ನಟರನ್ನು ಕರೆದುಕೊಂಡು ಬಂದು ಅವರು ಹಾಡು ಹೇಳುವುದು, ಕೈಮುಗಿದುಕೊಂಡು ನೋಡುವುದು ನಗು ಬರುತ್ತದೆ. ಸಂಸತ್ತು ಮನರಂಜನೆ ಕೊಡುವ ಜಾಗ ಎಂದು ತಿಳಿದುಕೊಂಡಿದ್ದಾರಾ. ಈರೀತಿ ದೊಂಬರಾಟ ಮಾಡುವ ಜಾಗವಲ್ಲ ಎಂದು ಆಯನೂರು ಮಂಜುನಾಥ್ ಹೇಳಿದರು. ಇದಕ್ಕೆ ನಟ ಯೋಗಿ ಪ್ರತಿಕ್ರಿಯಿಸಿದ್ದು, ಸಿನಿಮಾದವರು ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಾರೆ.

ರಾಜಕಾರಣಿಗಳು ನಾಲಗೆಗೆ ಬಣ್ಣ ಹಚ್ಚಿಕೊಳ್ಳುತ್ತಾರೆ ಎಂದು ಹೇಳಿದ್ದರು. ಇದಕ್ಕೆ ಮತ್ತೆ ಆಯನೂರು ಮಂಜುನಾಥ್ ಪ್ರತಿಕ್ರಿಯಿಸುತ್ತಾ, ಲೂಸ್ ಮಾದ ಹೆಸರಿಗೆ ತಕ್ಕ ಹಾಗೆ ಮಾತನಾಡಿದ್ದಾರೆ. ನಮ್ಮ ಜನ 17ನೇ ತಾರೀಖ ಅವರ ಬಣ್ಣವನ್ನು ತೊಳೀತಾರೆ ಎಂದು ಲೇವಡಿ ಮಾಡಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments