Webdunia - Bharat's app for daily news and videos

Install App

ಲೇಖಕಿಯ ಒಪ್ಪಿಗೆ ಪಡೆಯದೇ ಪರಿಷ್ಕೃತ ಪುಸ್ತಕ ಮರುಮುದ್ರಣಕ್ಕೆ ಸಜ್ಜು

Webdunia
ಮಂಗಳವಾರ, 15 ಅಕ್ಟೋಬರ್ 2013 (19:58 IST)
PR
PR
ಬೆಂಗಳೂರು: ಕನ್ನಡದ ಅನೇಕ ಹಿರಿಯ ನಟರ ಉಲ್ಲೇಖವಿರುವ ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕ ಈಗ ವಿವಾದದ ಸುಳಿಯಲ್ಲಿ ಸಿಕ್ಕಿದೆ. ಪುಸ್ತಕದಲ್ಲಿ ಲೇಖಕರ ಒಪ್ಪಿಗೆ ಪಡೆಯದೇ ತಿದ್ದುಪಡಿ ಮಾಡುವುದು ತಪ್ಪು ಎಂದು ಪುಸ್ತಕದ ಮೂಲ ಲೇಖಕಿ ಡಾ.ವಿಜಯಮ್ಮ ಹೇಳಿದ್ದಾರೆ. ಯಾವ ಪುಟಗಳಲ್ಲಿ ಬದಲಾವಣೆ ಮಾಡಲಾಗುವುದು ಎಂದು ಮುಂಚೆಯೇ ನಮ್ಮ ಗಮನಕ್ಕೆ ತರಬೇಕಿತ್ತು ಎಂದು ಹೇಳಿದ್ದಾರೆ. ಅಕ್ಟೋಬರ್ 24ಕ್ಕೆ ಪುಸ್ತಕ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. . ಹಿರಿಯ ಲೇಖಕಿ ಬರೆದ ಪುಸ್ತಕದಲ್ಲಿ ವ್ಯಕ್ತಿ ನಿಂದನಾ ಲೇಖನವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪುಸ್ತಕ ಮಾರಾಟ ನಿಷೇಧಿಸಲಾಗಿತ್ತು.

ಸುಮಾರು 2000 ಪುಟಗಳ ಈ ಪುಸ್ತಕದ ಪರಿಷ್ಕರಣೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ಇದರಲ್ಲಿ ಆಕ್ಷೇಪಾರ್ಹ ವಿಚಾರಕ್ಕೆ ಕತ್ತರಿಪ್ರಯೋಗ ಮಾಡಿ ಪುಸ್ತಕವನ್ನು ಮರುಮುದ್ರಣಕ್ಕೆ ತಯಾರಿ ನಡೆಸಲಾಗುತ್ತಿದೆ. ಅಕ್ಟೋಬರ್ 24ಕ್ಕೆ ಪುಸ್ತಕದ ಬಿಡುಗಡೆಯನ್ನು ಮಾಡಲಾಗುತ್ತಿದ್ದು, ಲೇಖಕಿಗೆ ಪರಿಷ್ಕರಿಸಿದ ಪುಟಗಳ ಬಗ್ಗೆ, ಕತ್ತರಿಪ್ರಯೋಗ ಮಾಡಿದ ವಿಷಯಗಳ ಬಗ್ಗೆ ಯಾವುದೇ ಮಾಹಿತಿ ನೀಡದೇ ಅಕ್ಟೋಬರ್ 24ಕ್ಕೆ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಲೇಖಕಿ ಡಾ.ವಿಜಯಮ್ಮ ದೂರಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments