ಗೌರವ ಡಾಕ್ಟರೇಟ್ ಪಡೆದವರು :
ರಾಹುಲ್ ದ್ರಾವಿಡ್, ಕೇಂದ್ರ ಸಚಿವ ಮುನಿಯಪ್ಪ, ರಾಜ್ಯ ವಕ್ಫ್ ಸಚಿವ ಖಮರುಲ್ ಇಸ್ಲಾಂ, ಮೌಂಟ್ ಅಬುವಿನ ರಾಜಯೋಗಿನಿ ದಾದಿ ರತನ್ ಮೋಹಿನಿ, ಹಾರಕೂಡವಿನ ಚೆನ್ನವೀರ ಶಿವಾಚಾರ್ಯರು, ಸೊನ್ನದ ಶಿವಾನಂದ ಸ್ವಾಮಿಗಳು, ಶಿವರಾಂ ಮೋಘಾ, ಧರೆಪ್ಪ ವೈ. ಉಪ್ಪಾರ್, ಬೆಂಗಳೂರಿನ ಮೋಹನ್ ಮಂಗ್ನಾನಿ, ಪತ್ರಕರ್ತ ರಾಜಶೇಖರ್ ಹತಗುಂದಿ, ಕೃಷ್ಣಾಜಿ ಕುಲಕರ್ಣಿ, ಶರದ್ ರಾಂಪೊರೆ