Webdunia - Bharat's app for daily news and videos

Install App

ರಮೇಶ್ ಕುಮಾರ್‌ಗೆ ಮಂತ್ರಿಗಿರಿ ಯಾಕೆ ಕೊಟ್ಟಿಲ್ಲವೆಂದ್ರೆ, ಇಲ್ಲಿದೆ ಓದಿ

Webdunia
ಬುಧವಾರ, 29 ಜನವರಿ 2014 (15:26 IST)
PR
PR
ಬೆಂಗಳೂರು: ನಾನು ಶಾಸಕನಾಗೇ ಬಂದೆ, ಶಾಸಕನಾಗೇ ಹೋಗುವೆ, ಸಚಿವ ಸ್ಥಾನಕ್ಕಾಗಿ ನಾನು ಪಟ್ಟು ಹಿಡಿದಿಲ್ಲ. ಮಂತ್ರಿಗಿರಿ ಕೊಟ್ಟರೂ ಈಗಲೂ ಒಪ್ಪುವ ಮನಸ್ಥಿತಿಯಲ್ಲಿ ನಾನಿಲ್ಲ. ಸಿಎಂಗೆ ನಾನು ಕಳಂಕಿತ ಎಂಬ ಭಾವನೆ ಇರಬಹುದು. ಆದ್ದರಿಂದ ನನಗೆ ಮಂತ್ರಿಗಿರಿಯನ್ನು ಕೊಟ್ಟಿಲ್ಲ ಎಂದು ಶಾಸಕ ರಮೇಶ್ ಕುಮಾರ್ ಇಂದು ವಿಧಾನಸಭೆಯಲ್ಲಿ ಹೇಳಿದರು. ಡಿಕೆಶಿ ಮತ್ತು ರೋಷನ್ ಬೇಗ್ ಅವರಿಗೆ ಸಚಿವ ಸ್ಥಾನ ನೀಡಿದರು. ಅಂದರೆ ಅವರು ಕಳಂಕಿತರಲ್ಲ ಎನ್ನುವುದು ಅವರಿಗೆ ಸ್ಪಷ್ಟವಾಗಿದೆ. ನನಗೆ ಸಚಿವ ಸ್ಥಾನ ನೀಡಿದರೆ ನನ್ನನ್ನೂ ಸಿಎಂ ಸಮರ್ಥಿಸಿಕೊಳ್ಳಬಹುದಿತ್ತು.

ಆದರೆ ನನಗೆ ಮಂತ್ರಿ ಸ್ಥಾನ ನೀಡದಿರುವುದರಿಂದ ಇನ್ನೂ ಕಳಂಕಿತನಾಗಿ ಉಳಿದಿದ್ದೇನೆ ಎಂದು ಶಾಸಕ ರಮೇಶ್ ಕುಮಾರ್ ಇಂದು ಅರ್ಥಗರ್ಭಿತವಾಗಿ ಹೇಳಿದಾಗ ಸದಸ್ಯರು ಸ್ವಲ್ಪ ಹೊತ್ತು ನಗೆಗಡಲಲ್ಲಿ ಮುಳುಗಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments