Webdunia - Bharat's app for daily news and videos

Install App

ಮೈಸೂರು ಪೋಲೀಸರ ವಿರುದ್ಧ ಗೌಡರು ಗರಂ.

Webdunia
ಸೋಮವಾರ, 19 ಆಗಸ್ಟ್ 2013 (14:35 IST)
PR
PR
ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಮಾಜಿ ಪ್ರಧಾನಿ ದೇವೇಗೌಡರಿಗೆ ಪೋಲೀಸರು ಯಾವುದೇ ರೀತಿಯ ರಕ್ಷಣೆ ನೀಡಿಲ್ಲ. " ಮೈಸೂರು ಪೋಲೀಸರು ನನಗೆ ಬೆಂಗಾವಲು ಪಡೆ ನೀಡಿಲ್ಲ" ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮೈಸೂರು ಪೋಲೀಸರ ನಿರ್ಲಕ್ಷತೆ ವಿರುದ್ಧ ಗೌಡರು ಕಿಡಿ ಕಾರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾ ಪೋಲೀಸ್ ವರಿಷ್ಟರಾದ ಎಸ್ ಪಿ ಅಭಿನವ್ ಖರೆ "ನಾವು ದೇವೇಗೌಡರ ವಾಹನಕ್ಕೆ ಬೆಂಗಾವಲು ಪಡೆಯನ್ನು ನೀಡಿದ್ದೇವೆ. ಬಹುಷಃ ದೇವೇಗೌಡರು ನಮ್ಮ ವಾಹನವನ್ನು ಗಮನಿಸಿಲ್ಲ. ಹೀಗಾಗಿ ಬೆಂಗಾವಲು ಪಡೆ ನೀಡಿಲ್ಲ ಎಂದು ಗೌಡರು ಆರೋಪಿಸಿದ್ದರೆ" ಎಂದು ಹೇಳಿದ್ರು.

ಉಪಚುನಾವಣೆಯ ಪ್ರಚಾರದ ಪ್ರಯುಕ್ತ ದೇವೇಗೌಡರು ಮೈಸೂರಿನ ಕೆ ಆರ್‌ ನಗರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪೋಲೀಸರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲವೆಂದು ಆರೋಪಿಸಿದ್ರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments