Webdunia - Bharat's app for daily news and videos

Install App

ಮೇಕೆ ಹೊಲಕ್ಕೆ ನುಗ್ಗಿದ್ದೇ ತಪ್ಪಾಯ್ತು: ಮಹಿಳೆಯ ಸಜೀವ ದಹನ

Webdunia
ಗುರುವಾರ, 28 ನವೆಂಬರ್ 2013 (16:54 IST)
PR
PR
ಚಿತ್ರದುರ್ಗ: ಮೇಕೆ ಹೊಲಕ್ಕೆ ನುಗ್ಗಿದ ತಪ್ಪಿಗೆ ಮೇಕೆಯ ಮಾಲೀಕರಾದ ಮಹಿಳೆಗೆ ಬೆಂಕಿ ಹಚ್ಚಿ ಕೊಂದ ದಾರುಣ ಘಟನೆ ಚಿತ್ರದುರ್ಗದಲ್ಲಿ ವರದಿಯಾಗಿದೆ. ಮೇಕೆ ಗ್ರಾಮಪಂಚಾಯತ್ ಸದಸ್ಯ ಮೂರ್ತಿಯ ಹೊಲಕ್ಕೆ ನುಗ್ಗಿದ್ದರಿಂದ ರೊಚ್ಚಿಗೆದ್ದ ಕಿರಾತಕ ಮೂರ್ತಿ ರಾಜಮ್ಮ ಎಂಬ ಮಹಿಳೆಯ ಮನೆಗೆ ನುಗ್ಗಿ ಮಲಗಿದ್ದವಳನ್ನು ಎಳೆದುಕೊಂಡು ಹೋಗಿ ಮೈಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಗ್ರಾಮಪಂಚಾಯತ್ ಸದಸ್ಯನಾಗಿರುವ ಮೂರ್ತಿ ಮಹಿಳೆಯನ್ನು ಹೊರಕ್ಕೆ ಕರೆದು ಮೇಕೆ ನುಗ್ಗಿದ್ದಕ್ಕೆ ಜಗಳವಾಡಿದ. ಈ ಜಗಳ ಕೊನೆಯಲ್ಲಿ ಕೊಲೆಗೆ ತಿರುಗಿತು.

ಹೊಸದುರ್ಗ ತಾಕೂಲಿನ ಬೋವಿಹಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮೂರ್ತಿ ಸುಳಿವು ಪತ್ತೆಯಾಗಿಲ್ಲ. ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ರಾಜಮ್ಮ ನಿಧನರಾಗಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments