Webdunia - Bharat's app for daily news and videos

Install App

ಮೂಕಪ್ರಾಣಿಗಳ ಮೂಕವೇದನೆ: 70 ದನಗಳ ಮಾರಣಹೋಮ

Webdunia
ಶನಿವಾರ, 18 ಜನವರಿ 2014 (19:28 IST)
PR
PR
ರಾಯಚೂರು: ಈ ಮೂಕಪ್ರಾಣಿಗಳ ಮೂಕವೇದನೆ ನೋಡಿದರೆ ಎಂಥವರಿಗೂ ಕಣ್ಣಲ್ಲಿ ನೀರು ಬರುತ್ತದೆ. ರಾಯಚೂರು ಗೋಶಾಲೆ ಅಧಿಕಾರಿಗಳದ್ದು ಕಲ್ಲುಹೃದಯ. 70ಕ್ಕೂ ಹೆಚ್ಚು ದನಗಳನ್ನು ಸಾಕ್ತೀವಿ ಎಂದು ಹೇಳಿ ತಂದು ಅವಳಿಗೆ ಮೇವು ನೀಡದೇ 70ರಿಂದ 80 ದನಗಳನ್ನು ಕೊಂದುಹಾಕಿದ್ದಾರೆ. ದನಗಳಿಗೆ ಸಾಕಷ್ಟು, ಮೇವು ಹಾಕದೇ ಬಡವಾದ ದನಗಳು ಕೊನೆಗೆ ಸಾವಿಗೆ ಶರಣಾಗಿವೆ. ಗೋಶಾಲೆಯಲ್ಲಿ ಒಂದು ರೀತಿಯ ದನಗಳ ಮಾರಣಹೋಮವೇ ನಡೆದಿದೆ. ವಾತಾವರಣ ಏರುಪೇರಿನಿಂದ ಗೋವುಗಳು ಮೃತಪಟ್ಟಿವೆ ಎಂದು ಗೋಶಾಲೆ ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ನಗರಸಭೆ ಅಧಿಕಾರಿಗಳು ಜನರ ತೊಂದರೆ ನಿವಾರಿಸುವುದಕ್ಕೆ ಬೀಡಾಡಿ ದನಗಳನ್ನು ಒಯ್ಡು ಗೋಶಾಲೆಯಲ್ಲಿ ಬಿಟ್ಟಿದ್ದಾರೆ. ಆದರೆ ಗೋಶಾಲೆ ಅಧಿಕಾರಿಗಳು ಅವುಗಳಿಗೆ ಮೇವು, ನೀರು ಸಾಕಷ್ಟು ಹಾಕದೇ ಬಡವಾಗುವಂತೆ ಮಾಡಿ ಉಪವಾಸ ಕೊಂದುಹಾಕಿದ್ದಾರೆ. ಗೋವುಗಳು ಸತ್ತಮೇಲೆ ಅವುಗಳ ಅಂತ್ಯಸಂಸ್ಕಾರವನ್ನು ಕೂಡ ಸರಿಯಾಗಿ ಮಾಡದೇ ಸುತ್ತಲಿನ ವಾತಾವರಣೆ ಕಲ್ಮಶವಾಗಿದೆ. ಗೋಶಾಲೆ ಅಧಿಕಾರಿಗಳು ಹೇಳುವುದೆಂದರೆ ನಮಗೆ ಹಣದ ಕೊರತೆ ಕಾಡುತ್ತಿದ್ದು, ಸರ್ಕಾರ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments