Webdunia - Bharat's app for daily news and videos

Install App

ಮನೆಯ ಅಂಗಳದಲ್ಲಿ ಪಾಪು ಪತ್ನಿಯ ಅಂತ್ಯಕ್ರಿಯೆ ವಿರುದ್ಧ ದೂರು

Webdunia
ಶುಕ್ರವಾರ, 29 ನವೆಂಬರ್ 2013 (20:46 IST)
PR
PR
ಅಕ್ಟೋಬರ್ 2 2013ರಂದು ನಾಡೋಜ ಪಾಟೀಲ್ ಪುಟ್ಟಪ್ಪನವರ ಧರ್ಮಪತ್ನಿ ಇಂದುಮತಿ ನಿಧನರಾದರು. ಪುಟ್ಟಪ್ಪನವರಿಗೆ ತಮ್ಮ ಬಾಳ ಸಂಗಾತಿಯ ಸಾವನ್ನು ಸಹಿಸಲು ಸಾಧ್ಯವಾಗಿರಲಿಲ್ಲ.ಆದ್ದರಿಂದ ಪತ್ನಿಯ ಅಂತ್ಯಸಂಸ್ಕಾರವನ್ನು ಮನೆಯ ಅಂಗಳದಲ್ಲೇ ಮಾಡಲು ಅನುಮತಿ ನೀಡುವಂತೆ ಮಹಾನಗರಪಾಲಿಕೆಗೆ ಅರ್ಜಿ ಸಲ್ಲಿಸಿದ ನಂತರ ಮನೆಯ ಅಂಗಳದಲ್ಲಿ ಪತ್ನಿಯ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಪಾಟೀಲ ಪುಟ್ಟಪ್ಪನವರ ಅಕ್ಕಪಕ್ಕದ ನಿವಾಸಿಗಳು ಮನೆಯಂಗಳದಲ್ಲಿ ಅವರ ಪತ್ನಿಯ ಅಂತ್ಯಸಂಸ್ಕಾರವನ್ನು ಮಾಡುವುದಕ್ಕೆ ವಿರೋಧಿಸಿದ್ದರು.

ಇದರಿಂದ ತಮಗೆ, ತಮ್ಮ ಮಕ್ಕಳಿಗೆ ಮಾನಸಿಕವಾಗಿ ಭಯವಾಗುತ್ತದೆಂಬ ಭಾವನೆಯನ್ನು ಅವರು ವ್ಯಕ್ತಪಡಿಸಿದ್ದರು. ಈಗ ಅಕ್ಕಪಕ್ಕದ ನಿವಾಸಿಗಳು ಹೈಕೋರ್ಟ್‌ಗೆ ದೂರು ಸಲ್ಲಿಸಿದ್ದಾರೆ. ಕೋರ್ಟ್ ತೀರ್ಪು ಪಾಟೀಲ ಪುಟ್ಟಪ್ಪನವರ ಪರವಾಗಿ ಬರುತ್ತದೆಯೇ ಅಥವಾ ವಿರೋಧವಾಗಿ ಬರುತ್ತದೆಯೇ ಕಾದು ನೋಡಬೇಕು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments