Webdunia - Bharat's app for daily news and videos

Install App

ಮತದಾರರನ್ನು ಸೆಳೆಯೋಕ್ಕೆ ಯುಗಾದಿ ಹಬ್ಬದ ಬಾಡೂಟ: ಕುರಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

Webdunia
ಸೋಮವಾರ, 31 ಮಾರ್ಚ್ 2014 (17:25 IST)
PR
PR
ಕೋಲಾರ: ಈ ಬಾರಿ ಯುಗಾದಿ ಸಂದರ್ಭದಲ್ಲೇ ಚುನಾವಣೆ ಹತ್ತಿರ ಬಂದಿರುವುದರಿಂದ ಕೋಲಾರದ ಶ್ರೀನಿವಾಸಪುರದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಇದನ್ನು ಎನ್‌ಕ್ಯಾಶ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮತದಾರರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುವ ಅಭ್ಯರ್ಥಿಗಳು, ಹಬ್ಬದ ಮುನ್ನಾ ದಿನದಲ್ಲಿ ನಡೆದ ಸಂತೆಯಲ್ಲಿ ಬಂದ ಕುರಿಗಳನ್ನು ಅವರ ಬೆಂಬಲಿಗರು ಹೋಲ್‌ಸೇಲ್ ದರಗಳಲ್ಲಿ ಖರೀದಿಸುವ ಮೂಲಕ ಕುರಿಗಳನ್ನು ಖರೀದಿಸಲು ಬಂದ ಗ್ರಾಮಸ್ಥರಿಗೆ ನಿರಾಶೆವುಂಟು ಮಾಡಿದ್ದಾರೆ. ಕುರಿಗಳ ರೇಟ್ ಕೇಳಿ ಗಾಬರಿಯಾದ ಗ್ರಾಮಸ್ಥರು ಕುರಿಗಳನ್ನು ಖರೀದಿಸದೇ ನಿರಾಶೆಯಿಂದ ಹಿಂತಿರುಗಿದ್ದಾರೆ. ಆದರೆ ಕುರಿಗಳ ಮಾರಾಟಕ್ಕೆ ಬಂದಿದ್ದ ಗ್ರಾಮಸ್ಥರು ಮಾತ್ರ ಜೇಬು ತುಂಬಿಸಿಕೊಂಡು ಖುಷಿಯಿಂದ ಹಿಂತಿರುಗಿದ್ದಾರೆ.

ಈ ಕುರಿಗಳನ್ನು ಯುಗಾದಿಯ ಮರುದಿನ ಭರ್ಜರಿ ಬಾಡೂಟ ಏರ್ಪಡಿಸುವ ಮೂಲಕ ವಿವಿಧ ಪಕ್ಷಗಳ ಮುಖಂಡರು ಮತದಾರರನ್ನು ತಮ್ಮತ್ತ ಸೆಳೆಯುವುದಕ್ಕೆ ಕಸರತ್ತು ನಡೆಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments