Webdunia - Bharat's app for daily news and videos

Install App

ಮಂಡ್ಯದಲ್ಲಿ ವಾಸ್ತುದೋಷವಿಲ್ಲದ ಮನೆ ಸಂಸದೆ ರಮ್ಯಾಗೆ ಸಿಗುತ್ತಿಲ್ಲ!

Webdunia
ಗುರುವಾರ, 3 ಅಕ್ಟೋಬರ್ 2013 (13:29 IST)
PR
PR
ಮಂಡ್ಯ:ಲೋಕಸಭೆ ಚುನಾವಣೆ ನಂತರ ರಮ್ಯಾ ಮಂಡ್ಯದಲ್ಲಿ ವಾಸ್ತು ಸರಿಹೊಂದುವ ಮನೆಗಾಗಿ ಹುಡುಕುತ್ತಿದ್ದಾರೆ. ಐದಾರು ಮನೆಗಳನ್ನು ನೋಡಿದ್ರೂ ವಾಸ್ತು ಸರಿಯಿಲ್ಲವೆಂದು ರಮ್ಯಾ ಒಪ್ಪಿಕೊಳ್ಳುತ್ತಿಲ್ಲ. ಬಂದೀಗೌಡ ಬಡಾವಣೆ ಸೇರಿದಂತೆ ಹಲವಾರು ಕಡೆ ಹುಡುಕಾಟ ನಡೆಸಿದ್ದಾರೆ.

ನಗರದಲ್ಲೆಡೆ ಹುಡುಕಿದ್ರೂ ಸೂಕ್ತ ಮನೆ ಸಿಗ್ತಿಲ್ಲ ಎನ್ನಲಾಗಿದೆ. ಮನೆಯಲ್ಲಿ ಬದಲಾವಣೆ ಮಾಡಲು ಮನೆ ಮಾಲೀಕರು ಯಾರೂ ಒಪ್ತಿಲ್ಲ. ರಮ್ಯಾ ಅವರಿಗೆ ಸೂಕ್ತವಾದ ಮನೆ ಮಂಡ್ಯದಲ್ಲಿ ಇದೆಯೇ ಇಲ್ಲವೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ರಮ್ಯಾಗೆ ಮಂಡ್ಯದಲ್ಲಿ ತಂಗುವುದಕ್ಕೆ ಇಷ್ಟವಿಲ್ಲದೇ ನೋಡಿದ ಮನೆಗಳಿಗೆಲ್ಲ ವಾಸ್ತುಸರಿಯಿಲ್ಲವೆಂದು ಹೇಳುತ್ತಿದ್ದಾರೆಯೇ ಎನ್ನುವ ಅನುಮಾನವೂ ಆವರಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments