Webdunia - Bharat's app for daily news and videos

Install App

ಮಂಗಳೂರು:ಶೀಘ್ರ ಶಿರಾಡಿ ರಸ್ತೆ ಅಭಿವೃದ್ದಿ

Webdunia
ಬುಧವಾರ, 29 ಆಗಸ್ಟ್ 2007 (13:58 IST)
ದಶಕಗಳಿಂ ದ ಸಮಸ್ಯೆಯಾಗ ಿ ಕಾಡುತ್ತಿರು ವ ಶಿರಾಢಿಘಾಟಿಗ ೆ ಕೊನೆಗ ೂ ಮೋಕ್ ಷ ಕಾಣು ವ ಎಲ್ಲ ಾ ಲಕ್ಷಣಗಳೂ ಕಂಡ ು ಬರುತ್ತಿವ ೆ. ರಸ್ತ ೆ ದುರಸ್ತಿಗ ೆ ಸಂಬಂಧಿಸ ಿ ದ ಕ ಜಿಲ್ಲ ಾ ಪಂಚಾಯತ ್ ನಲ್ಲ ಿ ಈಗಾಗಲ ೇ ಚರ್ಚ ೆ ನಡೆದಿದ್ದ ು, ಈ ತಿಂಗಳ ು 30ರ ಬಳಿ ಕ ರಸ್ತ ೆ ದುರಸ್ತ ಿ ಕಾಮಗಾರ ಿ ನಡೆಸುವಂತ ೆ ಆದೇಶಿಸಿದ್ದಾಗ ಿ ಸಚಿ ವ ನಾಗರಾ ಜ ಶೇಟ್ಟ ಿ ಹೇಳಿದ್ದಾರ ೆ.

ಶಿರಾಡ ಿ ಘಾಟಿಯಲ್ಲ ಿ ಒಟ್ಟ ು 17 ತಿರುವುಗಳಿದ್ದ ು ಇದರಲ್ಲ ಿ 13 ತಿರುವುಗಳ ು ಕಠಿ ಣ ಸ್ವರೂಪದ್ದಾಗಿವ ೆ. ಈ ಹಿನ್ನೆಲೆಯಲ್ಲ ಿ ಕಾಮಗಾರ ಿ ನಡೆಯು ವ ವೇಳ ೆ ವಾಹ ನ ಸಂಚಾ ರ ಸ್ಥಗಿತಗೊಳಿಸಬೇಕಾ ದ ಪರಿಸ್ಥಿತ ಿ ನಿರ್ಮಾಣವಾಗಲಿದ ೆ ಎಂದ ು ಹೇಳಿದ್ದಾರ ೆ.

ಶೀಘ್ರದಲ್ಲ ೇ ಮಂಗಳೂರ ು - ಬೆಂಗಳೂರ ು ರೈಲ ು ಆರಂಭವಾಗಲಿದ ೆ. ಸೆಪ್ಟೆಂಬರ ್ ತಿಂಗ ಳ ಒಳಗ ೆ ರೈಲ ು ಸಂಚಾ ರ ಆರಂಭಿಸುವುದಾಗ ಿ ರೈಲ್ವ ೇ ಇಲಾಖ ೆ ಪ್ರಕಟಿಸಿದ್ದ ು ಈ ಹಿನ್ನೆಲೆಯಲ್ಲ ಿ ಮಂಗಳೂರ ು ಬೆಂಗಳೂರ ು ಪ್ರಯಾಣಿಕರಿಗ ೆ ಯಾವುದ ೇ ರೀತಿಯಲ್ಲ ಿ ಸಮಸ್ಯೆಯಾಗದ ು ಎಂದ ು ಹೇಳಿದರ ು.

ಕಾಮಗಾರಿಯಲ್ಲ ಿ ವಿಳಂ ಬ ನೀತ ಿ ಮಾಡದಂತ ೆ ಗುತ್ತಿಗೆದಾರರಿಗ ೆ ಸೂಚನ ೆ ನೀಡಲಾಗಿದ ೆ. ಇನ್ನೆರಡ ು ದಿನಗಳಲ್ಲ ಿ ಪ್ರಾಥಮಿ ಕ ದುರಸ್ತ ಿ ಕಾರ್ ಯ ಆರಂಭಿಸಲಾಗುವುದ ು ಎಂದ ು ಪ್ರಕಟಿಸಿದ್ದಾರ ೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments