Webdunia - Bharat's app for daily news and videos

Install App

ನರೇಂದ್ರ ಮೋದಿ ಕೃಷ್ಣ ಪರಮಾತ್ಮನ ಅವತಾರದಂತೆ: ಶ್ರೀರಾಮಸೇನೆ

Webdunia
ಸೋಮವಾರ, 26 ಆಗಸ್ಟ್ 2013 (11:14 IST)
PTI
ದೇಶದಲ್ಲಿ ಹಿಂದುಗಳ ಮೇಲೆ ನಿರಂತರ ಅನ್ಯಾಯ, ಅತ್ಯಾಚಾರ ಶೋಷಣೆ ನಡೆಯುತ್ತಿವೆ. ಪ್ರತಿಯೊಬ್ಬ ಹಿಂದುಗಳು ಮೋದಿಯವರನ್ನು ಬೆಂಬಲಿಸಿ ದೇಶದ ಪ್ರಧಾನಿಯಾಗಲು ಸಹಕರಿಸಿದಲ್ಲಿ ದೇಶದಲ್ಲಿ ಉತ್ತಮ ಅಡಳಿತ ಕಾಣಲು ಸಾಧ್ಯವಾಗುತ್ತದೆ. ಮೋದಿ ಕೃಷ್ಣನ ಅವತಾರದಂತೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಶ್ರೀಕೃಷ್ಣ ಪರಮಾತ್ಮನು 'ಎಂದು ಅಧರ್ಮ, ಅಶಾಂತಿ ನಡೆಯುತ್ತದೆಯೋ ಅಂದು ನಾನು ಮತ್ತೆ ಜನ್ಮತಾಳಿ ಬರುತ್ತೇನೆ' ಎಂದು ಹೇಳಿದ್ದನು. ಅದರಂತೆಯೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೃಷ್ಣನ ಅವತಾರವೆತ್ತಿ ಧರೆಗಿಳಿದಿದ್ದಾರೆ ಎಂದು ತಿಳಿಸಿದ್ದಾರೆ.

ಇಂದು ಜಗತ್ತಿನಲ್ಲಿ ಎಲ್ಲೆಡೆಯೂ ಅತ್ಯಾಚಾರ, ಅನಾಚಾರ, ದೇಶದ್ರೋಹಗಳಂಥ ಕೃತ್ಯಗಳು ನಡೆಯುತ್ತಿದ್ದು, ಇದನ್ನು ನಿರ್ನಾಮ ಮಾಡಲೆಂದೇ ಶ್ರೀಕೃಷ್ಣ ಪರಮಾತ್ಮನು ನರೇಂದ್ರ ಮೋದಿಯ ಅವತಾರದಲ್ಲಿ ಮತ್ತೆ ಜನ್ಮತಳೆದಿದ್ದು, ನಾವೆಲ್ಲ ಹಿಂದೂ ಬಾಂಧವರು ನರೇಂದ್ರ ಮೋದಿಗೆ ಬೆಂಬಲಿಸಬೇಕಾಗಿದೆ ಎಂದು ಹೇಳಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments