Webdunia - Bharat's app for daily news and videos

Install App

ಗಣೇಶನಿಗೆ ನೈಸರ್ಗಿಕ ಬಣ್ಣವೇ ಇರಲಿ

Webdunia
ಶನಿವಾರ, 25 ಆಗಸ್ಟ್ 2007 (12:20 IST)
ಈ ಬಾರಿಯ ಗೌರಿ ಗಣೇಶನಿಗೆ ನೈಸರ್ಗಿಕ ಬಣ್ಣವೇ ಇರಲಿ ಎಂದು ನಗರದ ಪರಿಸರ ಜಾಗೃತಿ ಸಂಘ -ಸಂಸ್ಥೆಗಳು ಅಭಿಯಾನ ಆರಂಭಿಸಿವೆ. ನಗರದೆಲ್ಲೆಡೆ ಬೀದಿ ಬದಿಯ ಮೂರ್ತಿಗಳ ಮಾರಾಟ ಭರದಿಂದ ನಡೆಯುತ್ತಿದ್ದು, ಮಾರಾಟಗಾರರು ಪರಿಸರಕ್ಕೆ ತೊಂದರೆಯಾಗುವ ಬಣ್ಣಗಳನ್ನು ಬಳಸಬಾರದು ಎಂದು ಮನವಿ ಮಾಡಿವೆ.

ವಿಗ್ರಹಕ್ಕೆ ಬಳಿಯುವ ಕೆಲವು ಬಣ್ಣಗಳು ಪರಿಸರಕ್ಕೆ ತುಂಬಾ ಮಾರಕವಾಗಿವೆ. ಈ ಹಿನ್ನೆಲೆಯಲ್ಲಿ ಬಣ್ಣ ರಹಿತ ಗಣೇಶನ ಮಾರಾಟಕ್ಕೆ ಕೆಲ ಸಂಸ್ಥೆಗಳು ಪ್ರಚಾರ ಆರಂಭಿಸಿವೆ. ಈ ಸಂಬಂಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿರುವ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುತ್ತಿವೆ.

ಬೆಂಗಳೂರಿನಲ್ಲಿ ಲಕ್ಷ ಸಂಖ್ಯೆಯಲ್ಲಿ ಗಣೇಶ ವಿಗ್ರಹ ಮಾರಾಟ ನಡೆಯುತ್ತಿದ್ದು ಈಗಾಗಲೇ ಕಲಾವಿದರು ತಯಾರಿಯಲ್ಲಿ ನಿರತರಾಗಿದ್ದಾರೆ. ಅಪಾಯಕಾರೀ ಸೀಸದ ಬಳಕೆಯನ್ನು ವಿಗ್ರಹ ತಯಾರಕರು ಮಾಡಬಾರದು ಎಂದು ವಿವಿಧ ಸಂಸಘ ಸಂಸ್ಥೆಗಳು ಕೇಳಿಕೊಂಡಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments