Webdunia - Bharat's app for daily news and videos

Install App

'ಕೆಲವರಿಗೆ ಕಣ್ಣು ಕಾಣಲ್ಲ, ಕೆಲವರಿಗೆ ಕಿವಿ ಕೇಳಲ್ಲ, ಕೆಲವರಿಗೆ ಎದ್ದು ನಿಲ್ಲಲೂ ಆಗಲ್ಲ'

Webdunia
ಬುಧವಾರ, 1 ಜನವರಿ 2014 (15:16 IST)
PR
PR
ಬೆಂಗಳೂರು: ಐದು ಮಂದಿಯ ಸ್ಥಾನ ಖಾಲಿ ಇದೆ. ಸಾಕಷ್ಟು ಹಿರಿಯರು, ನಮ್ಮಂಥ ಅನೇಕ ಸಚಿವರು ಮಂತ್ರಿಯಾಗುವ ಆಕಾಂಕ್ಷೆ ಇಟ್ಟುಕೊಂಡಿದ್ದೀವಿ. ನಮ್ಮ ಮುಖ್ಯಮಂತ್ರಿ ಕೂಡ ಹೈಕಮಾಂಡ್ ಒತ್ತಡಕ್ಕೆ ಮಣಿದಿದ್ದಾರೆ ಎಂಬ ಭಾವನೆ ಉಂಟಾಗಿದೆ ಎಂದು ಸಚಿವ ಸ್ಥಾನ ಸಿಗದ ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ. ಸರ್ಕಾರ ಭದ್ರವಾಗಿದ್ರೆ, ಲೋಕಸಭೆಯಲ್ಲಿ ಒಳ್ಳೆಯ ಸ್ಥಾನಗಳು ಸಿಗುತ್ತವೆ. ನಮ್ಮ ಮುಖ್ಯಮಂತ್ರಿ ಎಲ್ಲ ವಿಷಯಗಳನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆಂದು ಭಾವಿಸುತ್ತೇನೆ. ಚುನಾವಣೆಯಲ್ಲಿ ಗೆಲ್ಲಲಾಗದವರು ಸಚಿವ ಸಂಪುಟದಲ್ಲಿರುವುದು ದುರಂತ ಎಂದು ಸಚಿವ ಸ್ಥಾನ ಸಿಗದ ಗುತ್ತೇದಾರ್ ಹೇಳಿದ್ದಾರೆ.

ಮತ್ತೆ ಕೆಲವರಿಗೆ ಕಣ್ಣು ಕಾಣಲ್ಲ, ಕೆಲವರಿಗೆ ಕಿವಿ ಕೇಳಲ್ಲ, ಇನ್ನೂ ಕೆಲವು ಸಚಿವರಿಗೆ ಎದ್ದು ನಿಲ್ಲಲೂ ಆಗುವುದಿಲ್ಲ. ಅಂತರ ಸಚಿವರನ್ನು ಸಚಿವ ಸ್ಥಾನದಿಂದ ಕೈಬಿಡಿ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲಾಗದವರು ಸಂಪುಟದಲ್ಲಿರುವುದು ದುರಂತ ಎಂದು ಹೈಕಮಾಂಡ್ ವಿರುದ್ಧ ಮಾಲೀಕಯ್ಯ ಗುತ್ತೇದಾರ್ ಗುಡುಗಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments