Webdunia - Bharat's app for daily news and videos

Install App

'ಐ ಲವ್ ಯು' ಹೇಳಲಿಲ್ಲವೆಂದು ಕಾಲುವೆಗೆ ಹಾರಿದ ಯುವತಿ

Webdunia
ಶನಿವಾರ, 31 ಆಗಸ್ಟ್ 2013 (21:00 IST)
PR
PR
ಬಳ್ಳಾರಿ: ಬಳ್ಳಾರಿಯ ಹೊರವಲಯದ ಕಾಲುವೆಯೊಂದರ ಬಳಿ ಪ್ರೇಮ ಭಿಕ್ಷೆ ಬೇಡಿದ ಯುವತಿ ನಂತರ ಕಾಲುವೆಗೆ ಹಾರಿ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಕಾಲುವೆಯ ದಂಡೆಯಲ್ಲಿ ನೆರೆದಿದ್ದ ಸ್ಥಳೀಯರು ಕೂಡಲೇ ಯುವತಿಯನ್ನು ರಕ್ಷಿಸಿ ವಿಮ್ಸ್ ಆಸ್ಪತ್ರೆಗೆ ಸೇರಿಸಿದರು. ಬಳ್ಳಾರಿಯ ಹೊರವಲಯದ ಕಾಲುವೆ ದಂಡೆ ಮೇಲೆ ನಿಂತುಕೊಂಡ ಯುವತಿ ಕಾಲುವೆ ದಂಡೆ ಮೇಲೆ ಸ್ಥಳೀಯರು ಮತ್ತು ಪೋಷಕರು ನೆರೆದಿದ್ದಾಗಲೇ ತನ್ನನ್ನು ಪ್ರೇಮಿಸಿದ ಯುವಕ 'ಐ ಲವ್ ಯ ು' ಹೇಳಬೇಕೆಂದು ಒತ್ತಾಯಿಸಿದಳು.

ಯುವಕ ನಿರಾಕರಿಸಿದಾಗ ಯುವತಿ ಸಲ್ಮಾ ಕಾಲುವೆಗೆ ಹಾರಿದಳು. ಯುವತಿ ಕಾಲುವೆಗೆ ಹಾರಿದ ದೃಶ್ಯ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿತ್ತು. ಯುವತಿ ಸಲ್ಮಾ ಇನ್ನೂ ಅಸ್ವಸ್ಥಳಾಗಿದ್ದು, ಚೇತರಿಸಿಕೊಂಡಿಲ್ಲ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments