Webdunia - Bharat's app for daily news and videos

Install App

ಎಟಿಎಂನಲ್ಲಿ ಹಲ್ಲೆ: ಹಿಂದೂಪುರದಲ್ಲಿ ಮೊಬೈಲ್ ಮಾರಿದ ದುಷ್ಕರ್ಮಿ

Webdunia
ಗುರುವಾರ, 21 ನವೆಂಬರ್ 2013 (11:47 IST)
PR
PR
ಬೆಂಗಳೂರು: ಎಟಿಎಂನಲ್ಲಿ ಜ್ಯೋತಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿ ಅನಂತಪುರ ಜಿಲ್ಲೆ ಹಿಂದೂಪುರದ ಮಾರ್ವೆಲ್ಸ್ ಕಂಪನಿ ಅಂಗಡಿ ಮಾಲೀಕ ಅಬೂಸರ್ ಎಂಬವನಿಗ ೆ ಜ್ಯೋತಿಯಿಂದ ಪಡೆದಿದ್ದ ಮೊಬೈಲ್ ಮಾರಿದ್ದಾನೆ. ನಿನ್ನೆ ಅಬೂಸರ್‌ಗೆ ಅವನು ಮೊಬೈಲ್ ಮಾರಿದ್ದು, ಅಬೂಸರ್‌ನಿಂದ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಹಿಂದೂಪುರದಲ್ಲಿರುವ ಎಲ್ಲ ಲಾಡ್ಜ್‌ಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ.

ಘಟನೆ ನಡೆದ ಮೂರು ಗಂಟೆಯೊಳಗೆ ಆರೋಪಿ ಹಿಂದುಪುರ ತಲುಪಿದ್ದಾನೆಂದು ತಿಳಿದುಬಂದಿದೆ. ಆರೋಪಿ ಸುಳಿವು ಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನವನ್ನು ಪೊಲೀಸ್ ಇಲಾಖೆ ಘೋಷಿಸಿದೆ. ಆರೋಪಿ ಕಂಡರೆ ತಕ್ಷಣ ಕೆಳಗಿನ ನಂಬರ್‌ಗಳಿಗೆ ಕರೆ ಮಾಡುವಂತೆ ಪೊಲೀಸ್ ಇಲಾಖೆ ತಿಳಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments