Webdunia - Bharat's app for daily news and videos

Install App

ಆಂಧ್ರ ಬಸ್‌ ದುರಂತ : ಡ್ರೈವರ್‌ ಮಧ್ಯಪಾನ ಮಾಡಿದ್ದನೆ?

Webdunia
ಬುಧವಾರ, 30 ಅಕ್ಟೋಬರ್ 2013 (17:58 IST)
PR
PR
ಪ್ರಾಥಮಿಕ ತನಿಖಾ ವರದಿಯ ಅನ್ವಯ ಆಂದ್ರಪ್ರದೇಶದ ಬಸ್‌ ದುರಂತದಲ್ಲಿ 45 ಜನರು ಸಾವಿಗೀಡಾಗಿದ್ದಾರೆ ಎಂಬುದು ಅಧಿಕೃತವಾಗಿ ತಿಳಿದುಬಂದಿದೆ. ವಾಹನವೊಂದನ್ನು ಓವರ್‌ ಟೇಕ್ ಮಾಡುವ ಸಂದರ್ಭದಲ್ಲಿ ರೋಡ್‌ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮದಿಂದ ಟೈಯರ್‌ ಬ್ಲಾಸ್ಟ್ ಆಗಿದೆ. ಈ ಮೂಲಕ ಡೀಸೆಲ್ ಟ್ಯಾಂಕಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಇದುವರೆಗೆ ಹೇಳಲಾಗುತ್ತಿತ್ತು. ಆದ್ರೆ ಡ್ರೈವರ್‌ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದನೆ? ಎಂಬ ಶಂಕೆ ಇದೀಗ ವ್ಯಕ್ತವಾಗುತ್ತಿದೆ.

ಈ ಬಗ್ಗೆ ತನಿಖೆ ನಡೆಸಲು ಮುಂದಾಗಿರುವ ಪೋಲೀಸರು ಬಸ್‌ ಚಾಲಕನ ರಕ್ತದ ಮಾದರಿಯನ್ನು ತೆಗೆದುಕೊಂಡು ಲ್ಯಾಬ್‌ಗೆ ಕಳಿಸಿದ್ದಾರೆ. ವೈದ್ಯಕೀಯ ವರದಿಗಳು ಬಂದ ನಂತರ ’ಡ್ರೈವರ್‌ ಮಧ್ಯಪಾನ ಮಾಡಿ ಬಸ್‌ ಚಾಲನೆ ಮಾಡುತ್ತಿದ್ದನೆ? ಅಥವ ನಿಜವಾಗಿಯೂ ಇದೊಂದು ಅಕಸ್ಮಾತಾಗಿ ಆಗಿರುವ ಅವಘಡವೇ? ಎಂಬುದರ ಬಗ್ಗೆ’ ಸ್ಪಷ್ಟ ಮಾಹಿತಿ ಹೊರ ಬೀಳಲಿದೆ.

ಬಸ್‌ ಅವಘಡದ ವೇಳೆಯಲ್ಲಿ ಚಾಲಕನಿಗೂ ಗಾಯಗಳಾಗಿದ್ದು, ಅಕಸ್ಮಾತಾಗಿ ಬಚಾವ್ ಆಗಿದ್ದಾನೆ. ಚಾಲಕ ಸೇರಿದಂತೆ ಐವರು ಮಂದಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments