Webdunia - Bharat's app for daily news and videos

Install App

ಅಬಕಾರಿ ಇಲಾಖೆಯಲ್ಲಿ ಲಂಚಬಾಕ ಅಧಿಕಾರಿ ಬೇಡ: ಸತೀಶ್ ರೆಡ್ಡಿ

Webdunia
ಸೋಮವಾರ, 24 ಫೆಬ್ರವರಿ 2014 (15:20 IST)
PR
PR
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಲಂಚಬಾಕ ಅಧಿಕಾರಿ ಮಂಜುನಾಥ್ ಬೇಡ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಬೆಂಗಳೂರು ನಗರ ಡಿ.ಸಿ. ಡಾ.ಪ್ರಕಾಶ್‌ಗೆ ಒತ್ತಾಯಿಸಿದ್ದಾರೆ. ಕರ್ನಾಟಕ ಮದ್ಯಮಾರಾಟಗಾರರ ಸಂಘ ಇವರಿಗೆ ಸಾಥ್ ನೀಡಿದೆ. ಲಂಚಬಾಕ ಅಬ್ಕಾರಿ ಡಿಸಿ ಡಾ.ವೈ.ಮಂಜುನಾಥ್ ಬಗ್ಗೆ ಟಿವಿವಾಹಿನಿಯೊಂದರಲ್ಲಿ ಎಳೆಎಳೆಯಾಗಿ ವರದಿ ಪ್ರಸಾರವಾಗಿತ್ತು. ಅಬ್ಕಾರಿ ಇಲಾಖೆಯಲ್ಲಿ ಒಳ್ಳೆ ಅಧಿಕಾರಿಗಳು ಇದ್ದರೂ ಕೆಲವು ಕೆಟ್ಟ ಹುಳುಗಳು ಸೇರಿವೆ. ಅವರ ಕಚೇರಿಯೊಳಗೆ ಹೋದರೆ ಮೊಬೈಲ್ ಕಿತ್ತಿಟ್ಟುಕೊಳ್ಳುವುದು ಮುಂತಾದ ನಡವಳಿಕೆ ತೋರಿಸುತ್ತಾರೆ.

ಸಾವಿರಾರು ರೂಪಾಯಿ ಲಂಚ ವಸೂಲಿ ಮಾಡ್ತಾರೆ. ಬಾರ್‌ ಮಾಲೀಕರಿಗೆ, ಸಾರ್ವಜನಿಕರಿಗೆ ತೊಂದರೆ ಕೊಡುವ ಇಂತಹ ಅಧಿಕಾರಿಯನ್ನು ತಕ್ಷಣವೇ ಅಮಾನತಿನಲ್ಲಿಟ್ಟು ಅವರ ವಿರುದ್ಧ ತನಿಖೆ ನಡೆಸುವಂತೆ ಆದೇಶ ಮಾಡಬೇಕು. ಒಂದು ಕಡೆ ಕಿರುಕುಳ, ಇನ್ನೊಂದು ಕಡೆ ಶೇ. 5.5 ವ್ಯಾಟ್‌ನಿಂದ ಮದ್ಯಮಾರಾಟಗಾರರು ಬೇಸತ್ತಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments