Webdunia - Bharat's app for daily news and videos

Install App

ಮಲ್ಲೇನಹಳ್ಳಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

Webdunia
ಗುರುವಾರ, 15 ಆಗಸ್ಟ್ 2013 (19:19 IST)
PR
PR
ಕನಕಪುರ: ಕನಕಪುರ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಜನಪ್ರತಿನಿಧಿಗಳ ವಿರುದ್ಧ ಮತದಾರರು ಆಕ್ರೋಶಗೊಂಡು ಲೋಕಸಭೆ ಉಪಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದ್ದಾರೆ. ಈ ಕುರಿತು ಗ್ರಾಮಸ್ಥರೊಬ್ಬರನ್ನು ವಿಚಾರಿಸಿದಾಗ, ನಮ್ಮ ಹಳ್ಳೀಲಿ ರೋಡಿಲ್ಲ, ಬಸ್ಸಿಲ್ಲ, ನೀರು ಸೌಕರ್ಯವಿಲ್ಲ. ಇವೆಲ್ಲ ಸಮಸ್ಯೆ ಬಗೆಹರಿಸುವ ತನಕ ಮತದಾನ ಮಾಡೋಲ್ಲ ಎಂದು ಬಹಿಷ್ಕಾರ ಹಾಕಿದ್ದಾರೆ.

ಮತದಾನ ಮಾಡುವುದಕ್ಕೆ ಊರಿನಲ್ಲಿ ಮತಗಟ್ಟೆ ಕೂಡ ಇಲ್ಲ. 2 ಕಿಮೀ ದೂರ ನಡೆದುಹೋಗಬೇಕು. ಊರಿಗೆ ಬಸ್ಸಿನ ಸಂಚಾರವಿಲ್ಲ. ಬಸ್ ಹತ್ತುವುದಕ್ಕೆ ಸುಮಾರು 3 ಕಿಮೀ ದೂರ ನಡೆಯಬೇಕು. ಊರಿಗೆ ಸರಿಯಾಗಿ ನೀರಿನ ಸೌಕರ್ಯವಿಲ್ಲ. ಕೆರೆ ಬತ್ತಿಹೋಗಿವೆ. ಇವುಗಳ ವಿರುದ್ಧ ಪ್ರತಿಭಟಿಸಲು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments