Webdunia - Bharat's app for daily news and videos

Install App

ಸಕ್ಕರೆಗೆ ಭರ್ಜರಿ ಶಿಳ್ಳೆ : ಇಲ್ಲಿದೆ ಸಿನೆಮಾ ಸ್ಟೋರಿ.

Webdunia
ಶುಕ್ರವಾರ, 18 ಅಕ್ಟೋಬರ್ 2013 (17:49 IST)
PR
PR
ಬಹಳ ದಿನಗಳ ನಂತರ ಒಂದು ಬ್ರೇಕ್‌ಗಾಗಿ ಕಾಯ್ತಾ ಇದ್ದ ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಸಕ್ಕರೆ ಸಿನೆಮಾದ ಭರ್ಜರಿ ಓಪನಿಂಗ್‌ನಿಂದ ಖುಷಿ ಸಿಕ್ಕಿದೆ. ಥಿಯೇಟರ್‌ ಒಳಗೆ ಅಭಿಮಾನಿಗಳಿಂದ ಶಿಳ್ಳೆ ಚಪ್ಪಾಳೆಗಳ ಮಹಾಪೂರವೇ ತುಂಬಿಕೊಂಡಿದೆ. ಇಂದಿನ ಫಸ್ಟ್‌ ಡೇ ಫಸ್ಟ್‌ ಶೋ ನೋಡಿದ ಸಕ್ಕರೆ ಅಭಿಮಾನಿಗಳು ಸಖತ್‌ ಖುಷಿಯಿಂದಲೇ ಥಿಯೇಟರ್‌ನಿಂದ ಹೊರ ಬಂದಿದ್ದಾರೆ.

ಪಟ್‌ ಪಟಾ ಅಂತ ಪಟಾಕಿಯಂತೆ ಮಾತನಾಡುವ ಗೋಲ್ಡನ್‌ ಸ್ಟಾರ್‌ ಗಣೇಶ್‌ ಪ್ರೇಮಪಾಶದಲ್ಲಿ ಬಿದ್ದ ನಂತರದಲ್ಲಿ ಅವನ ಬದುಕೇ ಬದಲಾಗಿ ಹೋಗುತ್ತೆ. ಮಾತಿಗೊಂದು ಸುಳ್ಳು ಪೋಣಿಸೋ ಸರದಾರನಿಗೆ ಸ್ನೇಹಾ ಅನ್ನೋ ಮುಗ್ಧ ಹುಡುಗಿಯ ಜೊತೆ ಮೂರನೇ ಲವ್ ಸ್ಟೋರಿ ತೆರೆದುಕೊಳ್ಳುತ್ತೆ..!

ಅಯ್ಯಯ್ಯೋ? ಮೂರನೇ ಲವ್‌ ಸ್ಟೋರಿನಾ? ಅಂತ ಇಷ್ಟಕ್ಕೆ ಶಾಕ್ ಆಗಬೇಡಿ.. ತ್ರಿಲ್ ಇರೋದೆ ಮುಂದೆ.. ಮುಂದಿನ ಪುಟ ಓದಿ..

PR
PR
ಮುಗ್ಧತೆಯ ಜೊತೆಗೆ ಸತ್ಯವನ್ನು ಆರಾಧಿಸುವ ಹುಡುಗಿ ಸುಳ್ಳಿನ ಸರದಾರನನ್ನು ಲವ್ ಮಾಡಿದ್ರೆ ಲೈಫ್‌ ಹೇಗಿರುತ್ತೆ ಹೇಳಿ..?? ಅವರಿಬ್ಬರ ನಡುವಿನ ಪ್ರೇಮದ ಎಳೆಯನ್ನು ಅದ್ಬುತವಾಗಿ ತೆಗೆದುಕೊಂಡಿದ್ದಾರೆ ನಿರ್ದೇಶಕ ಬಿ.ಸುರೇಶ್‌.

ಮೂರು ಲವ್‌ ಸ್ಟೋರಿಗಳಂತೆ ಕಂಡುಬರುವ ಸಕ್ಕರೆ ಸಿನೆಮಾದಲ್ಲಿ ನಿಜವಾಗ್ಲೂ ಇರೋದು ಒಂದೇ ಲವ್‌ ಸ್ಟೋರಿ.. ಏನಿದು ಅಯೋಮಯ ಅಂತಿದೀರ? ಅದೇ ಸಿನೆಮಾದ ಪ್ರಮುಖ ತಿರುವು ಕಣ್ರಿ.. ಸಕ್ಕರೆ ತಿಂದು ನೋಡಿದ್ರೆ ಸಿಹಿ ಗೊತ್ತಾಗುತ್ತೆ. ಹಾಗೆ ಸಕ್ಕರೆ ಸಿನೆಮಾ ನೋಡಿದ್ರೆನೇ ಸಿನೆಮಾದ ಭರ್ಜರಿ ಟ್ವಿಸ್ಟ್‌ ಅನ್ನು ಮನಸಾರೆ ಎಂಜಾಯ್ ಮಾಡಬಹುದು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಇಟಲಿಯ ಉದ್ಯಮಿಯೊಂದಿಗೆ ಉಂಗುರ ಬದಲಾಯಿಸಿಕೊಂಡ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ

Drug Case:ನಟಿ ನೀಡಿದ ದೂರಿನಂತೆ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅರೆಸ್ಟ್‌

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

Show comments