Webdunia - Bharat's app for daily news and videos

Install App

ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದ ಸತ್ಯ

Webdunia
ಶನಿವಾರ, 3 ಏಪ್ರಿಲ್ 2010 (13:22 IST)
ಚಿತ್ರ ಸಮೀಕ್ಷೆ
ಚಿತ್ರ: ಸತ್ಯ
ನಿರ್ದೇಶನ: ಕುಮಾರ್ ಗೋವಿಂದ್
ತಾರಾಗಣ: ಕುಮಾರ್ ಗೋವಿಂದ್, ಡಿಂಪಲ ್

ಕುಮಾರ್ ಗೋವಿಂದ್ ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ನಾಯಕನ ಜವಾಬ್ದಾರಿಯನ್ನು ಸತ್ಯ ಚಿತ್ರದ ಮೂಲಕ ಹೊತ್ತುಕೊಂಡಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಕುಮಾರ್ ಅಭಿಮಾನಿಗಳಿಗೆ ನಿರಾಸೆ ಕಾದಿದೆ.

ಚಿತ್ರದ ಮೊದಲಾರ್ಧ ಕತೆಯ ಒಳಾರ್ಥ ತಿಳಿಯದೆ ಪ್ರೇಕ್ಷಕ ಒದ್ದಾಡುವುದರಲ್ಲಿ ಎರಡು ಸಂಶಯವಿಲ್ಲ. ನಾಯಕ ಮುಂಬಯಿಯಿಂದ ರಾಜಸ್ತಾನ ಅಲ್ಲಿಂದ ಕೇರಳದವರೆಗೆ ಹಲವು ಡಾಕ್ಟರ್‌ಗಳನ್ನು ಕೊಲೆ ಮಾಡುತ್ತಾ ಬರುತ್ತಾನೆ. ಕೊನೆಗೆ ಆತ ಮುಂದಿನ ಕೊಲೆ ಬೆಂಗಳೂರಿನಲ್ಲಿಯೇ ಮಾಡುತ್ತಾನೆ ಎಂದು ಪೊಲೀಸರಿಗೆ ತಿಳಿಯುತ್ತದೆ. ಆದರೆ ರಾಜಸ್ತಾನದಿಂದ ಕೇರಳದವರೆಗೆ ಪಯಣಿಸುವಾಗ ಎಲ್ಲಾ ಕಡೆಗಳಲ್ಲೂ ಕನ್ನಡದ ಬಸ್‌ಗಳು, ಬೋರ್ಡ್‌ಗ ಳು ಕಾಣಿಸುವುದು ಮಾತ್ರ ಸೋಜಿಗ.

ಚಿತ್ರದ ಕತೆ ಅರ್ಥವಾಗುವುದು ಮಧ್ಯಂತರದ ಬಳಿಕ ಯಾಕೆ ನಾಯಕ ಡಾಕ್ಟರ್‌ಗಳನ್ನು ಕೊಲೆ ಮಾಡುತ್ತಾನೆ ಎಂಬ ಬಗ್ಗೆ ಕತೆ ಸಾಗುತ್ತದೆ. ಹಳ್ಳಿಯಲ್ಲಿರುವ ನಾಯಕನಿಗೆ ವೈದ್ಯಕೀಯ ಸೀಟು ನೀಡುವಲ್ಲಿ ಒರ್ವ ಹುಡುಗಿ ಕಾರಣಕರ್ತಳಾಗುತ್ತಾಳೆ. ಹೀಗೆ ಇವರಿಬ್ಬರಿಗೆ ಪ್ರೇಮಾಂಕುರವಾಗುತ್ತದೆ. ಆದರೆ ಆಕೆಯನ್ನು ಕಾಲೇಜಿನ ಸಹಪಾಠಿಗಳೇ ಅತ್ಯಚಾರ ಮಾಡಿ ಕೊಲೆ ಮಾಡುತ್ತಾರೆ. ಇದರಿಂದ ಸತ್ಯ ಕೊಲೆಗಾರನಾಗುತ್ತಾನೆ. ಚಿತ್ರದ ಎರಡನೇ ಭಾಗದಲ್ಲಿ ಸ್ವಲ್ಪ ಆಸಕ್ತಿ ಮೂಡಿದರೂ, ಒಟ್ಟಾರೆ ಚಿತ್ರ ಪ್ರೇಕ್ಷಕರಿಗೆ ನಿರಾಸಕ್ತಿ ನೀಡುತ್ತದೆ.

ಮುಖ್ಯವಾಗಿ ಕುಮಾರ್ ಗೋವಿಂದ್ರ ನಟನೆ ಇನ್ನೂ ಚೆನ್ನಾಗಿ ಮೂಡಿ ಬರಬೇಕಿತ್ತು. ಕ್ಯಾಮೆರಾ ಕೆಲಸ ಓಕೆ. ನಾಗೇಂದ್ರ ಪ್ರಸಾದ್ ಅವರ ಸಂಗೀತ ಕಿವಿಯಲ್ಲಿ ಮತ್ತೆ ಮತ್ತೆ ಗುಣುಗುತ್ತದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎಡವಟ್ಟು ಮಾಡಿಕೊಂಡ ನಟ ವಿಜಯ್​ ದೇವರಕೊಂಡ: ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದೇಕೆ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Fighter ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ತರುತ್ತಾರೆ: ರಜನಿಕಾಂತ್ ಬಣ್ಣನೆ

Show comments