Webdunia - Bharat's app for daily news and videos

Install App

ಹೋಗ್ ನಿಮ್ಮಪ್ಪನ್ನ ಕೇಳು: ಪ್ರಜ್ವಲ್ ದೇವರಾಜ್‌ಗೆ ಕಲ್ಯಾಣಿ ನೀತಿಪಾಠ

Webdunia
ಸೋಮವಾರ, 25 ಮೇ 2015 (10:31 IST)
ಜೀವ ನಿರ್ದೇಶಕರಾಗಿ ಬಿ.ಎ ಮಧು ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಚಿತ್ರ ಭುಜಂಗ. ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಯಕ ಪ್ರಜ್ವಲ್ ದೇವರಾಜ್ ಕುರಿತು ನಾಯಕಿ ಮೇಘನಾ ರಾಜ್ ನಿನ್ನ ಮುಖ ಕನ್ನಡಿನಲ್ಲಿ ನೋಡಿದ್ದೀಯಾ ಎಂದು ಪ್ರಶ್ನಿಸುತ್ತಾಳೆ. ಆಗ ನಾಯಕ ಕನ್ನಡಿ ಮುಂದೆ ನಿಂತು ಅಮ್ಮನನ್ನು ಉದ್ದೇಶಿಸಿ 'ಹೃತಿಕ್ ರೋಶನ್ ಅಥವಾ ಶಾರೂಖ್ ಖಾನ್ ರೀತಿ ನನ್ನ ಹೆರಬಾರದಿತ್ತ' ಅನ್ನುತ್ತಾನೆ. ಅದಕ್ಕೆ ತಾಯಿ ಪಾತ್ರದ ಕಲ್ಯಾಣಿ 'ಹೋಗ್ ನಿಮ್ಮಪ್ಪನ್ನ ಕೇಳು ಹಲಸಿನಕಾಯಿ ತಿಂದು ಆಪಲ್ ರೀತಿ ಆಗಬೇಕು ಅಂದರೆ ಹೆಂಗೆ' ಎಂದು ಉತ್ತರ ನೀಡುವ ಹಾಸ್ಯ ದೃಶ್ಯದ ಚಿತ್ರೀಕರಣ ಇತ್ತೀಚಿಗೆ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಯಿತು. 
ಚಾಮರಾಜನಗರದ ವರುಣ್ ಮಹೇಶ್  ನಿರ್ಮಾಪಕರಾಗಿರುವ ಈ ಚಿತ್ರಕ್ಕೆ  ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣವಿದೆ.  ಕಲ್ಯಾಣಿ, ಭಜರಂಗಿ ಚೇತನ್, ಕರಿಸುಬ್ಬು  ಇನ್ನು ಅನೇಕರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments