Webdunia - Bharat's app for daily news and videos

Install App

ಧನುಷ್ ಅವರನ್ನು ರಾಯ್ ಲಕ್ಷ್ಮಿ ಆ ಪರಿ ಹೊಗಳಿದ್ಯಾಕೆ ಗೊತ್ತೇ ?!

Webdunia
ಗುರುವಾರ, 30 ಜುಲೈ 2015 (10:28 IST)
ತಮಿಳು ಸ್ಟಾರ್ ಹೀರೋ ಧನುಷ್ ಅವರು ಇತ್ತೀಚಿಗೆ ಕನ್ನಡ ಚಿತ್ರರಂಗಕ್ಕೂ  ಬಂದು ತಮ್ಮ ಪ್ರತಿಭೆ ತೋರಿದ್ದರು. ಅವರು ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರದಲ್ಲಿ ಹಾಡಿನ ಮೂಲಕ ಕನ್ನಡಿಗರ ಮನ ಸೆಳೆದಿದ್ದರು. ನಟನೆ, ನಿರ್ಮಾಣದ ಮೂಲಕ ತಮ್ಮನ್ನು ಸದಾ ಬ್ಯುಸಿಯಾಗಿಟ್ಟುಕೊಂಡಿರುವ ಧನುಷ್ ಅವರ ಹುಟ್ಟು ಹಬ್ಬ ಮಂಗಳವಾರ ನಡೆಯಿತು. ಅವರ ಜನ್ಮದಿನದಂದು ವಿಶ್ವದೆಲ್ಲೆಡೆಯಿಂದ  ಅನೇಕಾನೇಕ ಪ್ರಸಿದ್ಧರು ವಿಶ್ ಮಾಡಿದ್ದರು. 
ಧನುಷ್ ಅವರು ತಮ್ಮ ಸಹೋದ್ಯೋಗಿಗಳಿಂದ ಸಹ ಹಾರೈಕೆ ಸ್ವೀಕರಿಸಿದರು. ಅವರನ್ನು ಹಾರೈಸಿದವರಲ್ಲಿ ಕನ್ನಡದ ಸುಂದರಿಯರಾದ ರಾಯ್ ಲಕ್ಷ್ಮಿ ,ಪಾರ್ವತಿ ನಾಯರ್  ಸೇರಿದ್ದಾರೆ. ಅವರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. 
 
ಲಕ್ಷ್ಮಿ ಅವರು ಟ್ವೀಟ್  ಮಾಡುತ್ತಾ  ಅತ್ಯಂತ ಪ್ರಭಾವಂತ, ವಿನಯವಂತ ವ್ಯಕ್ತಿ ಧನುಷ್ ನಿಮಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮ್ಮನ್ನ ಸುಖವಾಗಿಟ್ಟಿರಲಿ ಎಂದು ಸಹಿತ ಬರೆದು ತಮ್ಮ ಮನದ ಮಾತನ್ನು ವ್ಯಕ್ತ ಪಡಿಸಿದ್ದಾರೆ ಈ ತಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments