Webdunia - Bharat's app for daily news and videos

Install App

ಬಾಹುಬಲಿ-2 ಬಿಡುಗಡೆಗೂ ಮುನ್ನವೇ ಶಾಕಿಂಗ್ ನ್ಯೂಸ್ ಬಹಿರಂಗ

Webdunia
ಮಂಗಳವಾರ, 25 ಏಪ್ರಿಲ್ 2017 (12:17 IST)
ಬಾಹುಬಲಿ-2 ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಚಿತ್ರದ ಕುರಿತಾದ ಹಲವು ಕುತೂಹಲಕಾರಿ ವಿಷಯಗಳು ಹರಿದಾಡುತ್ತಿವೆ. ಬಾಹುಬಲಿ ಭಾಗ-1ರಲ್ಲಿ ರಾಜ ಕುಟುಂಬಕ್ಕೆ ನಿಷ್ಠನಾದ ಕಟ್ಟಪ್ಪ ಬಾಹುಬಲಿಯನ್ನ ಕೊಂದ ಎಂಬ ಕಥೆ ಹೇಳುತ್ತಾ ಚಿತ್ರ ಅಂತ್ಯಗೊಂಡಿದ್ದು,  ಬಾಹುಬಲಿಯನ್ನ ಕಟ್ಟಪ್ಪ ಕೊಂದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತೆ ಎನ್ನಲಾಗಿದ್ದು, ಇದರಿಂದಲೇ ಚಿತ್ರ ಭಾರೀ ಕುತೂಹಲ ಕೆರಳಿಸಿದೆ.
 

ಏಪ್ರಿಲ್ 28ರಂದು ಚಿತ್ರ ತೆರೆಗೆ ಬರುತ್ತಿದ್ದು, ಇದಕ್ಕೂ ಮುನ್ನವೇ ಬಾಹುಬಲಿಯನ್ನ ಕಟ್ಟಪ್ಪ ಕೊಂQದದ್ದೇಕೆ ಎಂಬ ರಹಸ್ಯ ಬಹಿರಂಗವಾಗಿದೆ ಎಂಬ ಸುದ್ದಿ ಹೈದ್ರಾಬಾದ್`ನಲ್ಲಿ ಹರಿದಾಡುತ್ತಿದೆ ಎಂದು ವರದಿಯಾಗಿದೆ.

ವದಂತಿಗಳ ಪ್ರಕಾರ, ಬಾಹುಬಲಿಯನ್ನ ಕಟ್ಟಪ್ಪ ಕೊಲ್ಲುವುದಕ್ಕೆ ಶಿವಗಾಮಿ ಕಾರಣವಂತೆ. ಬಲ್ಲಾಳದೇವ ಮತ್ತು ಬಿಜ್ಜಳದೇವ, ಬಾಹುಬಲಿ ವಿರುದ್ಧ ಇಲ್ಲಸಲ್ಲದ್ದನ್ನ ಶಿವಗಾಮಿ ತಲೆಗೆ ತುಂಬಿತ್ತಾರೆ. ಶಿವಗಾಮಿ ಬಾಹುಬಲಿಯನ್ನ ಕೊಲ್ಲಲು ಆದೇಶಿಸುತ್ತಾರೆ. ರಾಜವಂಶಕ್ಕೆ ನಿಷ್ಠನಾದ ಕಟ್ಟಪ್ಪ ರಾಜಾಜ್ಞೆಯನ್ನ ಪಾಲಿಸುತ್ತಾನಂತೆ. Qವೆಲ್ಲವೂ ಊಹಾಪೋಹಗಳಷ್ಠೆ ಚಿತ್ರ ತೆರೆ ಕಂಡ ಬಳಿಕವಷ್ಟೇ ಎಲ್ಲ ಕುತೂಹಲಕ್ಕೆ ತೆರೆ ಬೀಳಬೇಕಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments