Webdunia - Bharat's app for daily news and videos

Install App

ವದಂತಿಗಳಿಗೆ ಕಿವಿ ಕೊಡದಿರಿ ನಾವಿಬ್ಬರು ಫ್ರೆಂಡ್ಸ್

Webdunia
ಬುಧವಾರ, 17 ಡಿಸೆಂಬರ್ 2014 (10:28 IST)
ಕಳೆದತಿಂಗಳು ಗಾಂಧೀ ನಗರವಾಸಿಗಳ ಮಾತಲ್ಲಿ ಹೆಚ್ಚು ಹರಡಿದ್ದು ಮತ್ತು ಹಬ್ಬಿದ್ದು ಒಂದೇ ಸಂಗತಿ. ಆ ಸಂಗತಿ ಅದೆಷ್ಟರ ಮಟ್ಟಿಗೆ ಪ್ರಭಾವ ತೋರಿತ್ತು ಎಂದರೆ ಯಾಕೆ ಮತ್ತೆ ಏನಾಯ್ತು ಎಂದು ಕೇಳುವ ಮಂದಿ ಒಂದುಕಡೆ ಇದ್ದರೆ, ಮತ್ತೊಂದು ಕಡೆ ಇಲ್ಲ ಹಾಗೆ ಆಗಿರಲಿಕ್ಕಿಲ್ಲ ಹಾಗೂ ಇನ್ನು ಒಂದು ಗುಂಪು ತಟಸ್ತವಾಗಿ ಎಲ್ಲವನ್ನು ಗಮಸಿಕೊಂಡಿತ್ತು. ಈ ಎಲ್ಲ ಸಂಗತಿಗಳು ಸ್ಯಾಂಡಲ್ ವುಡ್ ಸ್ನೇಹಿತರಾದ ಸುದೀಪ್ ಮತ್ತು ದರ್ಶನ್ ಕಡೆಗೆ ಬಂದು ನಿಲ್ಲುತ್ತಿತ್ತು. ಅವರಿಬ್ಬರ ಸ್ನೇಹ ಒಡೆದಿದೆ, ಆ ಜೋಡಿ ಬೇರೆಬೇರೆ ಆಗಿದ್ದಾರೆ ಎನ್ನುವುದೇ ಅದರ ಮುಖ್ಯಸಾರವಾಗಿತ್ತು ಎಂದೇ ಹೇಳ ಬಹುದಾಗಿದೆ. 
ಆದರೆ ಆ ತಾರೆಯರು ಹೀಗೆ ಹರಡಿದ್ದ ಸುದ್ದಿಗಳನ್ನು ತಿರಸ್ಕರಿಸುತ್ತ ಸತ್ಯವನ್ನು ಟ್ವೀಟಿಸಿ ಹೇಳಿದ್ದರು. ನಮ್ ಸ್ನೇಹ ಸ್ಟ್ರಾಂಗು ಗುರು ಸ್ಟ್ರಾಂಗು ಗುರು ಅಂತ! ವಿಶೇಷ ಅಂದರೆ ಆ ಗೆಳೆಯರು ಭೇಟಿ ಆಗಿ ಒಂದು ವರ್ಷ ಸಮೀಪಿಸುತ್ತಿದೆ. ಆದರೆ ಕಳೆದ ಭಾನುವಾರ ಮತ್ತೆ ಈಗ ಜೋಡಿ ಒಂದೇ ವೇದಿಕೆ ಹಂಚಿಕೊಳ್ಳ ಬೇಕಿತ್ತು. ಸೆಲೆಬ್ರಿಟಿ  ಕ್ರಿಕೆಟ್ ಲೀಗ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ಇವರ ಭೇಟಿಯ ವೇದಿಕೆ ನಿರ್ಮಿಸಿತ್ತು. ಆದರೆ ಸುದೀಪ್ ಅವರು ಹೊರ ಬಳಿಕ ದರ್ಶನ್ ಬಂದರು. ಆದರೆ ಈ ಜೋಡಿ ವೇದಿಕೆಯ ಹೊರಗೆ ಭೇಟಿ ಆದರು ಎನ್ನುವ ಸುದ್ದಿ ಇದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments