Webdunia - Bharat's app for daily news and videos

Install App

ನಾವಿಬ್ಬರು ಒಳ್ಳೆಯ ಸ್ನೇಹಿತರು.. ನಮ್ಮ ಬಾಂಧವ್ಯ ತುಂಬಾ ಚೆನ್ನಾಗಿದೆ...

Webdunia
ಸೋಮವಾರ, 6 ಅಕ್ಟೋಬರ್ 2014 (12:47 IST)
ಸ್ಯಾಂಡಲ್ ವುಡ್ ನ ಈ ಇಬ್ಬರು ಕಲಾವಿದರ ಬಗ್ಗೆ ಸದಾ ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತದೆ. ಅವರು ಬೇರೆ ಯಾರು ಅಲ್ಲ ನಟ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್  ಸ್ಟಾರ್ ದರ್ಶನ್. ಎಲ್ಲರಿಗೂ ತಿಳಿದಿರುವಂತೆ ಈ ಜೋಡಿಯ ಸ್ನೇಹ ಒಂದು ಕಾಲದಲ್ಲಿ ಸ್ವಲ್ಪ ಕೆಟ್ಟಿತ್ತು. ಹಾಗೆಂದು ಅದೇ ದೊಡ್ಡದಾಗಿ ಮಾಡಲಿಲ್ಲ ಈ ತಾರೆಯರು ತಮ್ಮಲ್ಲಿರುವ ಗೊಂದಲ ದೂರ ಮಾಡಿಕೊಂಡು ಈಗ ಒಂದಾಗಿದ್ದಾರೆ. ಇಬ್ಬರು ತಮ್ಮ ಸ್ನೇಹವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸುತ್ತಾ ಇರುತ್ತಾರೆ. 
 
ಇತ್ತೀಚಿಗೆ ಈ ಗೆಳೆಯರ ಸ್ನೇಹ ಚೆನ್ನಾಗಿಲ್ಲ, ಹದಗೆಟ್ಟಿದೆ ಎನ್ನುವ ಸುದ್ದಿಯನ್ನು ಅಲ್ಲೆಗಳೆಯುತ್ತ ಸುದೀಪ್ ಮತ್ತು ದರ್ಶನ್  ತಮ್ಮ ಭಾವನೆಯನ್ನು ಟ್ವೀಟ್ ಮಾಡಿ ವ್ಯಕ್ತ ಪಡಿಸಿದರು. 
 
ಈ ಬಗ್ಗೆ ಸುದೀಪ್ ಟ್ವೀಟ್ ಮಾಡುತ್ತಾ ದರ್ಶನ್ ಹಾಗೂ ನಾನು ಅತ್ಯುತ್ತಮ ಸ್ನೇಹಿತರು. ಆದರೆ ನಮ್ಮಿಬ್ಬರ ಬಾಂಧವ್ಯ ಹದಗೆಟ್ಟಿದೆ ಎನ್ನುವ ಸುದ್ದಿ ಸಂಪೂರ್ಣ ಸುಳ್ಳು ನಾ ನಮ್ಮ ಕೆಲಸಗಳಲ್ಲಿ ಸಕತ್ ಬ್ಯುಸಿ ಆದ ಕಾರಣ  ಮುಖಾಮುಖಿ ಭೇಟಿ ಆಗಲು ಸಾಧ್ಯ ಆಗುತ್ತಿಲ್ಲ ಎಂದು ಹೇಳಿದ್ದರೆ, ದರ್ಶನ್ ಸಹಿತ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.. ನನ್ನ ಮತ್ತು ಸುದೀಪ್ ನಡುವೆ ಬಾಂಧವ್ಯ ಉತ್ತಮವಾಗಿದೆ. ನಮ್ಮಿಬ್ಬರ ಸ್ನೇಹ ಹಾಳಾಗಿದೆ ಎನ್ನುವುದು ಸುಳ್ಳು ಸುದ್ದಿ...ಸತ್ಯ ತಿಳಿಯದೆ ಸುಮ್ಮನೆ ಸುಳ್ಳು ಸಂಗತಿ ಹರಡದಿರಿ ಎಂದು ಹೇಳಿದ್ದಾರೆ..
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments