1 ಕೋಟಿ ದಾನ ಮಾಡ್ತೀನಿ ಎಂದು ಸಂಕಷ್ಟಕ್ಕೀಡಾದ ವಿಜಯ್ ದೇವರಕೊಂಡ

Webdunia
ಗುರುವಾರ, 7 ಸೆಪ್ಟಂಬರ್ 2023 (16:19 IST)
ಹೈದರಾಬಾದ್: ಖುಷಿ ಸಿನಿಮಾ ಮೊದಲ ಎರಡು ದಿನದ ಗಳಿಕೆ ನೋಡಿ ಉಬ್ಬಿಹೋಗಿದ್ದ ನಟ ವಿಜಯ್ ದೇವರಕೊಂಡ ತಮ್ಮ ಸಂಭಾವನೆಯಿಂದ 1 ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದರು. ಆದರೆ ಅವರ ನಿರ್ಧಾರ ಈಗ ಅವರಿಗೇ ಮುಳುವಾಗಿದೆ.

ವಿಜಯ್ ದೇವರಕೊಂಡ ತಲಾ 1 ಲಕ್ಷ ರೂ.ನಂತೆ ಅರ್ಹ ಬಡವರಿಗೆ 1 ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದರು. ಆದರೆ ಖುಷಿ ಸಿನಿಮಾ ಮೊದಲ ಎರಡು ದಿನದ ಬಳಿಕ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಇದರಿಂದಾಗಿ ನಿರ್ಮಾಪಕರಿಗೆ ನಷ್ಟವಾಗಿದೆ.

ವಿಜಯ್ ದೇವರಕೊಂಡ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಅಭಿಷೇಕ್ ನಾಮಾ ನಮಗೆ ವಿತರಣೆಯಲ್ಲಿ 8 ಕೋಟಿ ರೂ. ನಷ್ಟವಾಗಿದೆ. ನೀವೇನೋ ಬಡವರಿಗೆ 1 ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದರು. ಮೊದಲು ನಮ್ಮಂತಹ ನಿರ್ಮಾಪಕರು, ವಿತರಿಕರಿಗೆ ಆದ ನಷ್ಟವನ್ನೂ ಭರ್ತಿ ಮಾಡಿಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಈ ಮೂಲಕ ಬಡವರಿಗೆ ದಾನ ಮಾಡಲು ಹೊರಟ ವಿಜಯ್ ಈಗ ನಿರ್ಮಾಪಕರಿಗೂ ನಷ್ಟ ಭರ್ತಿ ಮಾಡುವ ಸಂಕಷ್ಟಕ್ಕೀಡಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆ ಬಳಿಕ ಮೊದಲ ರಾಜ್ಯ ಪ್ರಶಸ್ತಿ, ರಶ್ಮಿಕಾ ಮಾತಿಗೆ ಅತ್ತೆ ಕಣ್ಣೀರು, Video

ಧುರಂಧರ್ 2 ಏನಿದೆ ಅಂತ ನೋಡ್ಬೇಕು, ಎಲ್ಲಾ ಓವರ್ ಆಯ್ತು ಎಂದ ನಟಿ ರಮ್ಯಾ

ಅಧ್ಯಾಯ 2 ಘೋಷಣೆ ಬೆನ್ನಲ್ಲೇ ಹೊಂಬಾಳೆ ಫಿಲಂಸ್ ಅನ್ ಫಾಲೋ ಮಾಡಿದ ರಿಷಬ್ ಶೆಟ್ಟಿ

ಯಾಕಿಂಗಾಡ್ತಾರೋ.. ಕಾಂತಾರ ಚಾಪ್ಟರ್1 ಸಿನಿಮಾಗೆ ಕಾಡಿದ ಸಮಸ್ಯೆಯೇ ಧುರಂಧರ್ 2 ಗೂ ಎದುರಾಯ್ತು

ಅಧ್ಯಾಯ 2 ಶುರು ಎಂದ ರಿಷಬ್ ಶೆಟ್ಟಿ: ಅಭಿಮಾನಿಗಳಿಗೆ ಈಗ ಇದೇ ಎರಡು ಡೌಟ್

ಮುಂದಿನ ಸುದ್ದಿ
Show comments