Webdunia - Bharat's app for daily news and videos

Install App

ಇಂದು ತೆರೆಕಾಣುತ್ತಿರುವ ‘ನನಗಿಷ್ಟ’ ಚಿತ್ರದ ನಾಯಕಿ ಮಾತ್ರ ಬದುಕಿಲ್ಲ. ಯಾರು ಗೊತ್ತಾ ಆಕೆ?

Webdunia
ಶುಕ್ರವಾರ, 16 ಮಾರ್ಚ್ 2018 (11:54 IST)
ಬೆಂಗಳೂರು : ಶುಕ್ರವಾರ (ಇಂದು) ತೆರೆಕಾಣುತ್ತಿರುವ ಚಿತ್ರಗಳಲ್ಲಿ ‘ನನಗಿಷ್ಟ’ಚಿತ್ರವೂ ಒಂದು. ಆದರೆ ಒಂದು ಬೇಸರದ ವಿಷಯವೆನೆಂದರೆ ತಮ್ಮ ನಟನೆಯನ್ನು ನೋಡಿ ಸಂತೊಷಪಡಬೇಕಾಗಿದ್ದ ಈ ಚಿತ್ರದ ನಾಯಕಿ ಜೀವಂತವಾಗಿಲ್ಲ.


ಹೌದು. ಕಳೆದ ವರ್ಷ ಆಗಸ್ಟ್‌‌‌‌‌ನಲ್ಲಿ ನೆಲಮಂಗಲದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನಪ್ಪಿದ ಕಿರುತೆರೆ ನಟಿ ರಚನಾ ಗೌಡ ಅವರು ‘ನನಗಿಷ್ಟ’ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕಿರುತೆರೆಯಲ್ಲಿ `ಮಹಾನದಿ', `ತ್ರಿವೇಣಿ ಸಂಗಮ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ರಚನಾ ಗೌಡ ಅವರು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ಇದು. ಆದರೆ ಇದೇ ಅವರ ಕೊನೆಯ ಸಿನಿಮಾ ಆಗಿದೆ ಎಂಬ ವಿಷಯ ಬೇಸರವನ್ನುಂಟುಮಾಡುತ್ತದೆ.


ದಿನೇಶ್ ಬಾಬು ಅವರು ನಿರ್ದೇಶಿಸಿರುವ ಈ ಚಿತ್ರದಲ್ಲಿ ನಾಯಕನಾಗಿ ಅಶ್ವಿನ್ ದೇವಾಂಗ್ ನಟಿಸಿದ್ದಾರೆ. ಈ ಸಿನಿಮಾ ಒಂದು ಥ್ರಿಲ್ಲರ್ ಕಥೆಯಾಗಿದ್ದು ಜೊತೆಗೆ ಲವ್‍ಸ್ಟೋರಿ ಕೂಡಾ ಹೊಂದಿದೆ. ಗಾಯಕಿ ನಂದಿತಾ ಅವರು ಮೊದಲ ಬಾರಿಗೆ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments