Webdunia - Bharat's app for daily news and videos

Install App

ಅಂದು ಹುಚ್ಚ ವೆಂಕಟ ಇಂದು ಪೊರ್ಕಿ ಹುಚ್ಚ ವೆಂಕಟ್

Webdunia
ಬುಧವಾರ, 1 ಜುಲೈ 2015 (10:11 IST)
ತನ್ನ ತಂದೆ ಗಳಿಸಿದ್ದ  ಆಸ್ತಿಯನ್ನು ನೀರಿನಂತೆ ಖರ್ಚು ಮಾಡಿ  ನಿರ್ಮಿಸಿದ ಚಿತ್ರ ಹುಚ್ಚ ವೆಂಕಟ. ಈ ಚಿತ್ರದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಆಗಿ ಸ್ಯಾಂಡಲ್ ವುಡ್ ಗೆ ಬಂದ ವೆಂಕಟ ಆ ಬಳಿಕ ಇಲ್ಲಿನ ವಾತಾವರಣವನ್ನು  ಸ್ವೀಕರಿಸಲಾಗದೆ ವೆಂಕಟ ಇನ್ ಸಂಕಟ ಎನ್ನುವ ಪರಿಸ್ಥಿತಿ ಎದುರಿಸಿ ಎಲ್ಲರ ಗಮನ ಸೆಳೆದದ್ದು ಸುಳ್ಳಲ್ಲ. ವೆಂಕಟ ಅವರ ಸ್ಥಿತಿಯನ್ನು ಲೋಕ ನಕ್ಕಿತೆ ವಿನಃ ಮತ್ತೇನು ಮಾಡಲಿಲ್ಲ. ನಾವು ನಕ್ಕಾಗ ಪ್ರಪಂಚ ನಗುತ್ತೆ, ಆದರೆ ನಾವು ಅತ್ತಾಗ ಪ್ರಪಂಚ ನಗುತ್ತೆ ಎನ್ನುವ ಮಾತು  ವೆಂಕಟ ಅವರ ಅನುಭವಕ್ಕೆ ಬರುವಂತೆ ಮಾಡಿತ್ತು ಅವರ ನಿರ್ಮಾಣದ ಚಿತ್ರ. 
ಈಗ ಆ ದುಃಖವನ್ನು ಮರೆತು ಪೊರ್ಕಿ ಹುಚ್ಚ ವೆಂಕಟ ಆಗಿ ಜನರ ಮುಂದೆ ಬಂದಿದ್ದಾರೆ. ಅವರು  ತಮ್ಮ ಹಿಂದಿನ  ಚಿತ್ರ ಹಣ ಗಳಿಸದೆ ಇದ್ದರೂ ತಾವು ವಿಶ್ವದೆಲ್ಲೆಡೆ ಜನರ ಪ್ರೀತಿ ಗಳಿಸಲು ಸಾಧ್ಯವಾಯಿತು ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾರೆ. ಈ ಚಿತ್ರದ ಟ್ರೈಲರ್ ಸಹ ಈ ಸಮಯದಲ್ಲಿ ಬಿಡುಗಡೆ ಮಾಡಿ ತಾವು ಯಾವುದಕ್ಕೂ ಕೇರ್ ಮಾಡದ ವ್ಯಕ್ತಿ ಎಂದು ಸಾಬೀತು ಪಡಿಸಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments