Webdunia - Bharat's app for daily news and videos

Install App

ಅವರು ಇನ್ನು ಹತ್ತಿರ ಬನ್ನಿ ಇನ್ನು ಹತ್ತಿರ ಬನ್ನಿ ಅಂದರಂತೆ.. ಇದರಿಂದ ತಮನ್ನಾಗೆ ಸಿಟ್ಟು ಬಂತಂತೆ..?!

Webdunia
ಮಂಗಳವಾರ, 2 ಡಿಸೆಂಬರ್ 2014 (11:59 IST)
ಸಿನಿಮಾಗಳಲ್ಲಿ ಬರುವ ಪ್ರಣಯ ದೃಶ್ಯಗಳು ಯುವ ಜನಾಂಗಕ್ಕೆ ಇಷ್ಟ ಆದರು ಸಹಿತ ತನಗೆ ಅಂತಹ ದೃಶ್ಯಗಳಲ್ಲಿ ನಟಿಸಲು ಇಷ್ಟವಿಲ್ಲ ಎನ್ನುವ ಮಾತು ಹೇಳಿ ದಿಕ್ಕೆಡಿಸಿದ್ದಾಳೆ ತಮನ್ನ. ತನ್ನ ಸಿನಿಮಾಗಳಲ್ಲಿ  ಬಟ್ಟೆ ಬಿಚ್ಚುವ ವಿಷಯಗಳಲ್ಲಿ ಮುಂದೆ ಇರುವ ತಮನ್ನಳ ಇಂತಹ ಮಾತು ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿದೆ ಎಂದೇ ಹೇಳ ಬಹುದಾಗಿದೆ. 
 

ಇತ್ತೀಚಿಗೆ ಪ್ರಸಿದ್ಧ ಹೀರೋ ಜೊತೆ  ಚಿತ್ರ ಒಂದರಲ್ಲಿ ನಟಿಸುವಾಗ ಆಕೆಯ ಬಳಿ ನಿರ್ದೇಶಕ ಇನ್ನು ಹತ್ತಿರ ಬನ್ನಿ   ಹತ್ತಿರ ಬನ್ನಿ ಎಂದು ಪ್ರಣಯ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ಹೇಳಿದಾಗ ತಮ್ಮುಗೆ ಸಿಕ್ಕಾಪಟ್ಟೆ ಸಿಟ್ಟು ಬಂತಂತೆ. 
 
ತನಗೆ ಇಷ್ಟ ಇಲ್ಲ ಎಂದರು ಸಹಿತ, ಹಾಗೆ ಮಾಡದೆ ವಿಧಿ ಇಲ್ಲ ಎಂದು ಆಕೆ ಆದೃಶ್ಯಗಳಲ್ಲಿ ನಟಿಸಿದಳಂತೆ. ಈ ಸಂಗತಿಗಳನ್ನು ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ ಆಕೆ ತಿಳಿಸಿದ್ದಾಳೆ.
 
ಆದರೆ ತಾವು ಹೀಗೆ ಅಭಿನಯಿಸಿದ ಹೀರೋಗಳ ಜೊತೆ ತಮ್ಮನ್ನು ಸೇರಿಸಿ ಬರೆಯುವ ಸುದ್ದಿಯಿಂದ ಸಿಕ್ಕಾಪಟ್ಟೆ ಕೋಪ ಬಂದರೂ ಸಹಿತ ಏನು ಮಾಡಲಾಗದ ಸ್ಥಿತಿ  ತನ್ನದು ಎನ್ನುವ ನೋವನ್ನು ಹಂಚಿಕೊಂಡಿದ್ದಾಳೆ ತಮ್ಮು..ಪಾಪ ಪೂರ್ ಗರ್ಲ್ !

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments