Webdunia - Bharat's app for daily news and videos

Install App

ಕನ್ನಡ ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದ ತೇಜಸ್ವಿನಿ

Webdunia
ಶನಿವಾರ, 18 ಏಪ್ರಿಲ್ 2015 (11:01 IST)
ಕನ್ನಡ ನಟಿ ತೇಜಸ್ವಿನಿ ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ನಟಿಸುವಂತಹ ಅವಕಾಶಗಳನ್ನು ಪಡೆದುಕೊಂಡಿದ್ದಾಳೆ. ಆ ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಅಂಶಗಳನ್ನು ಪಡೆದಿದೆಯಂತೆ. ಇದರಲ್ಲಿ ಅತಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಾಳಂತೆ. ಅಷ್ಟೊಂದು ಪ್ರಾಮುಖ್ಯತೆ ಹೊಂದಿದ್ದು, ಧೈರ್ಯಸ್ಥೆಯ ಪಾತ್ರಧಾರಿಯಾಗುತ್ತಿದ್ದಾಳೆ ತೇಜಸ್ವಿನಿ.  

ಈವರೆಗೂ ಆಕೆಗೆ ತನ್ನ ತಾರ ಬದುಕಿನಲ್ಲಿ ಅಂತಹದೊಂದು ಪಾತ್ರ ಸಿಕ್ಕಿಲ್ಲವಂತೆ. ಈ ಚಿತ್ರ  ಸಂಪೂರ್ಣವಾಗಿ ಆಕೆಯ ಸುತ್ತಲೇ ಸುತ್ತುತ್ತಿರುತ್ತದೆಯಂತೆ ಹಾಗಂತ ಮಾಧ್ಯಮಗಳಿಗೆ ಆಕೆ ತಿಳಿಸಿದ್ದಾಳೆ. ಇದರಲ್ಲಿ ಆಕೆಯ ಜೊತೆ ತೆಲುಗು ನಟ ಮನೀಶ್ ಅವರು ನಟಿಸುತ್ತಿದ್ದಾರೆ.  
 
ನಿತ್ಯ ಜೊತೆ ಸತ್ಯ ಎನ್ನುವ ಶೀರ್ಷಿಕೆ ಹೊಂದಿರುವ ಈ ಚಿತ್ರವೂ ತೆಲುಗಿನಲ್ಲಿ ನಿತ್ಯ ವಿತ್ ಸತ್ಯ ಎನ್ನುವ ಹೆಸರನ್ನು ಪಡೆದಿದೆ. ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದ ಈ ಚಿತ್ರದ ಕೆಲಸಗಳು ಇದೆ ತಿಂಗಳ ಕೊನೆಯಲ್ಲಿ ತನ್ನ ಕೆಲಸ ಆರಂಭ ಮಾಡಲಿದೆ. ತಮಿಳಿನಲ್ಲಿ ಸಹ ಸಿದ್ಧಪಡಿಸುವತ್ತ ಆ ಚಿತ್ರದ ನಿರ್ಮಾಪಕರು ಯೋಚಿಸಿದ್ದಾರಂತೆ. ಒಟ್ಟಾರೆ ಬಂಪರ್ ಅವಕಾಶ ಪಡೆದ ತೇಜಸ್ವಿನಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments