Webdunia - Bharat's app for daily news and videos

Install App

ವಿಜಯ್ ತಮಿಳು ಕತ್ತಿ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್‌ಗೆ ಬೇಡವಂತೆ!

Webdunia
ಮಂಗಳವಾರ, 18 ನವೆಂಬರ್ 2014 (13:24 IST)
ಜನಿ , ತುಪಾಕಿ ಮುಂತಾದ ಚಿತ್ರಗಳನ್ನು ಆರಂಭದಲ್ಲಿ ನಿರ್ದೇಶಕ ಮುರುಗದಾಸ್ ಸಿದ್ಧ ಮಾಡಿದ್ದು. ಅದು ಯಶಸ್ವಿ ಆದ ಬಳಿಕ ಬಾಲಿವುಡ್ ಕಡೆಗೂ ಹೋಯಿತು. ಇಂತಹ ರೀಮೇಕ್ ಪದ್ಧತಿ ಹೊಸದಲ್ಲ. ಹೀಗೆ ಸಿದ್ಧವಾದ ಚಿತ್ರಗಳು ಅಲ್ಲಿ ಸಹ ಯಶಸ್ವಿಯಾಗಿವೆ. 
 
ಈಗ ಇದೇ ಪರಂಪರೆ ಮುಂದುವರೆದಿದೆ. ಪ್ರಸ್ತುತ ವಿಜಯ್ ಹಾಗೂ ಸಮಂತ ಅವರ ಅಭಿನಯದ ಮುರುಗದಾಸ್ ಅವರ ನಿರ್ದೇಶನದ ಚಿತ್ರ ಕತ್ತಿ. ಅದು ಯಶಸ್ವಿ ಚಿತ್ರವಾಗಿ ಹೊರ ಬಂದಿದೆ. ಈ ಚಿತ್ರವನ್ನು ನಟ ಸಲ್ಮಾನ್ ಖಾನ್ ತುಂಬಾ ಆಸಕ್ತಿಯಿಂದ ವೀಕ್ಷಿಸಿ ಅದನ್ನು ಹಿಂದಿಗೆ ರೂಪಾಂತರ ಮಾಡಿಕೊಳ್ಳುವುದಕ್ಕೆ ಆಸಕ್ತಿ ತೋರುತ್ತಿದ್ದಾರಂತೆ. 
 
ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಯಶಸ್ವಿ ಆದ ಚಿತ್ರಗಳನ್ನು ರೀಮೇಕ್ ಮಾಡುವ ವಿಷಯದಲ್ಲಿ ಸದಾ ಆಸಕ್ತಿ ತೋರುವ ಸಲ್ಮಾನ್ ಖಾನ್ ಅವರಿಗೆ ಕತ್ತಿ ಸಹಿತ ಇಷ್ಟ ಆಗಿದೆ. ಹಿಂದಿಯ ರೀಮೇಕ್ ನಲ್ಲಿ ನಟಿಸಲು ತಾನು ಸಿದ್ಧ ಇರುವುದಾಗಿ ಹೇಳಿದ್ದಾರೆ ಸಲ್ಮಾನ್. 
 
ತಮಿಳಲ್ಲಿ ಯಶಸ್ಸು ನೀಡಿದ ತನ್ನ ಚಿತ್ರಗಳಿಗೆ ತಾನೇ ಹಿಂದಿಯಲ್ಲೂ ನಿರ್ದೇಶನ ಮಾಡುವ ಮುರುಗದಾಸ್ ಅವರು ತಮ್ಮ ಹೊಸ ಚಿತ್ರ ಕತ್ತಿ ಯನ್ನು ಹಿಂದಿಗಿಂತ ತೆಲುಗು ಭಾಷೆಯಲ್ಲಿ ನಿರ್ದೇಶಿಸುವ ಸಾಧ್ಯತೆಗಳು ಕಂಡು ಬರುತ್ತಿವೆ. ಈ ಚಿತ್ರದ ತೆಲುಗು ವರ್ಶನ್ ಪವನ್ ಕಲ್ಯಾಣ್ ಮಾಡಿದರೆ ಚಂದ ಎಂದು ನಿರ್ಮಾಪಕರು ಪವನ್  ಬಳಿ ಹೋದರೆ ಆತ ನಾನು ಒಲ್ಲೆ ಎಂದು ಹೇಳಿ ಬಿಟ್ಟಿದ್ದಾರಂತೆ!
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments