Webdunia - Bharat's app for daily news and videos

Install App

ಮೈಷುಗರ್ ಫ್ಯಾಕ್ಟರಿಯಲ್ಲಿ ಅಭಿಷೇಕ್ ಶೂಟಿಂಗ್ ವಿವಾದ: ಸುಮಲತಾ ಹೇಳಿದ್ದೇನು?

Webdunia
ಗುರುವಾರ, 21 ಜನವರಿ 2021 (10:03 IST)
ಮಂಡ್ಯ: ಮಂಡ್ಯದ ಮೈ ಷುಗರ್ ಫ್ಯಾಕ್ಟರಿಯಲ್ಲಿ ಅಭಿಷೇಕ್ ಅಂಬರೀಶ್ ಸಿನಿಮಾ ಶೂಟಿಂಗ್ ಮಾಡಿರುವ ಬಗ್ಗೆ ಉಂಟಾಗಿರುವ ವಿವಾದದ ಬಗ್ಗೆ ಅವರ ತಾಯಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.


ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಶೂಟಿಂಗ್ ಮಾಡಿದರೆ ಅದು ತಪ್ಪು ಎಂದಾದರೆ ಕೆಆರ್ ಎಸ್, ಮೈಸೂರಿನ ಹಲವು ಕಡೆ ಹಿಂದಿನಿಂದಲೂ ಶೂಟಿಂಗ್ ನಡೆಯುತ್ತಾ ಬಂದಿದೆ. ಇದು ತಪ್ಪಾ? ಶೂಟಿಂಗ್ ಮಾಡಿದ ತಕ್ಷಣ ಆ ಜಾಗ ನಮ್ಮದಾಗುತ್ತಾ? ಮಂಡ್ಯದಲ್ಲಿ ಯಾವ ಕೈಗಾರಿಕೆಗಳೂ ಬರಬಾರದು, ಶೂಟಿಂಗ್ ನಡೆಯಬಾರದು ಎಂದರೆ ಮಂಡ್ಯಕ್ಕೆ ಯಾರು ಬರ್ತಾರೆ? ಶೂಟಿಂಗ್ ನಡೆದರೆ ಅಲ್ಲಿನ ಸುತ್ತಮುತ್ತಲ ಪ್ರದೇಶ ವಾಣಿಜ್ಯವಾಗಿ ಸ್ವಲ್ಪ ಬೆಳೆಯುತ್ತೆ. ಆ ಜಾಗವನ್ನು ನೋಡಲು ಇನ್ನು ಯಾರೋ ಪ್ರವಾಸಿಗರು ಬರುತ್ತಾರೆ. ಇದೆಲ್ಲವೂ ಒಳ್ಳೆಯದಲ್ಲವೇ? ಎಂದು ಸುಮಲತಾ ಪ್ರಶ್ನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

ಮುಂದಿನ ಸುದ್ದಿ
Show comments