Webdunia - Bharat's app for daily news and videos

Install App

ವಿದೇಶದಲ್ಲಿ ದರೋಡೆಗೊಳಗಾದ ಮಗನ ನೆರವಿಗೆ ಟ್ವಿಟ್ಟರ್`ನಲ್ಲಿ ಮೊರೆ ಇಟ್ಟ ಸುಹಾಸಿನಿ

Webdunia
ಸೋಮವಾರ, 28 ಆಗಸ್ಟ್ 2017 (16:59 IST)
ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಮತ್ತು ಸುಹಾಸಿನಿ ಪುತ್ರ ನಂದನ್ ಇಟಲಿಯಲ್ಲಿ ದರೋಡೆಗೆ ಒಳಗಾಗಿದ್ದಾರೆ. ಸರಣಿ ಟ್ವಿಟ್`ಗಳಲ್ಲಿ ಸುಹಾಸಿನಿ ಮಣಿರತ್ನಂ ಮಗನ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ.
 

ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಬೆಲ್ಲುನೋದಲ್ಲಿ ನನ್ನ ಮಗ ನಂದನ್`ನನ್ನ ದರೋಡೆ ಮಾಡಲಾಗಿದ್ದು, ಅವನು ಏರ್`ಪೋರ್ಟ್`ಗೆ ತೆರಳಲು ಸಹಾಯ ಮಾಡಿ. ವೆನೀಸ್ ಏರ್`ಪೋರ್ಟ್ ಬಳಿ ಯಾರಾದರೂ ಭಾರತೀಯರಿದ್ದರೆ. ನನ್ನ ಮಗನಿಗೆ ಸಹಾಯ ಮಾಡಿ ಎಂದು ಸರಣಿ ಟ್ವೀಟ್ ಮಾಡಿದ್ದರು.   

ಬಳಿಕ ಮಗ ಇರುವ ಸ್ಥಳದ ಬಗ್ಗೆಯೂ ಸುಹಾಸಿನಿ ಟ್ವಿಟ್ ಮಾಡಿದ್ದರು. ವೆನಿಸ್`ನ ಸೆಮಟ್ ಮಾರ್ಕ್ ರೋಡ್ ಪೊಲೀಸ್ ಠಾಣೆ ಬಳಿ ಯಾರಾದರೂ ಇದ್ದರೆ ಮಗ ನೆರಿಗೆ ಬನ್ನಿ. ಸಹಾಯ ಮಾಡದಿರುವವರು ದಯವಿಟ್ಟು ಅವನಿಗೆ ಕರೆ ಮಾಡಬೇಡಿ. ಭಾರತದಿಂದಲೂ ಯಾರೂ ಸುಮ್ಮನೆ ಕರೆ ಮಾಡಬೇಡಿ. ನೀವು ಮಾಡುವ ಕರೆಯಿಂದ ಅವನ ಮೊಬೈಲ್ ಬ್ಯಾಟರಿ ಮುಗಿದುಹೋಗಿ ಸಂಪರ್ಕಕಕ್ಕೆ ಸಿಗದೇ ಹೋಗಬಹುದು ಎಂದು ಮನವಿ ಮಾಡಿದ್ದರು.

 ಇದಾದ ಒಂದು ಗಂಟೆ ಬಳಿಕ  ನನ್ನ ಮಗನಿಗೆ ನೆರವು ನೀಡಲು ಹೊರಟಿರುವವರು ದಾರಿ ಮಧ್ಯೆ ಇದ್ದಾರೆ. ಥ್ಯಾಂಕ್ಯೂ ಫಾರ್ ಹೆಲ್ಪ್ ಎಂದು ಟ್ವೀಟ್ ಮಾಡಿದ್ದರು. ಇದೀಗ, ಲೇಟೆಸ್ಟ್ ಅಪ್ಡೇಟ್ ಮಾಡಿರುವ ಸುಹಾಸಿನಿ. ನನ್ನ ಮಗ ಹೋಟೆಲ್ ಸೇರಿದ್ದಾನೆ. ಅವನು ಸುರಕ್ಷಿತವಾಗಿದ್ದಾನೆ ಎಂದು ಟ್ವಿಟ್ ಮಾಡಿದ್ದಾರೆ.
ಹೇಳಿಕೊಂಡಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments