Webdunia - Bharat's app for daily news and videos

Install App

ಹನುಮಂತು ಪ್ರೀತಿಗೆ ಸೇತುವೆಯಾದ ಸುದೀಪ್‌, ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಆಗಿದ್ದಾದರೇನು

Sampriya
ಭಾನುವಾರ, 26 ಜನವರಿ 2025 (13:13 IST)
Photo Courtesy X
ಬಿಗ್‌ಬಾಸ್ ಮನೆಯಲ್ಲಿ ತಾನೊಂದು ಹುಡುಕಿಯನ್ನು ಪ್ರೀತಿಸುತ್ತಿರುವ ವಿಚಾರ ಗಾಯಕ ಹನುಮಂತು ಈಗಾಗಲೇ ಹೇಳಿಕೊಂಡಿದ್ದಾನೆ. ಅದಲ್ಲದೆ ದೊಡ್ಮನೆಯಲ್ಲಿ ಹುಡುಗಿ ನೆನಪಲ್ಲೇ ಅದೇಷ್ಟೋ ಹಾಡುಗಳನ್ನು ಹಾಡಿದ್ದಾನೆ.

ಹುಡುಗಿಯ ನೆಪದಲ್ಲಿ ಹನುಮಂತುವನ್ನು ಇತರ ಸ್ಪರ್ಧಿಗಳು ಗೋಳಾಡಿಸಿದ್ದು ಉಂಟು. ಫ್ಯಾಮಿಲಿ ರೌಂಡ್ ವೇಳೆ ತನ್ನ ಮನೆಯವರ ಮುಂದೆ ಹನಮಂತು ಪ್ರೀತಿ ವಿಚಾರವನ್ನು ರಜತ್ ಕೇಳಿದ್ದರು. ಈ ವೇಳೆ ಹನಮಂತು ತಾಯಿ ತನ್ನ ಮನೆಗೆ ಸೊಸೆಯಾಗಿ ಬರುವವಳು ಹೇಗಿರಬೇಕೆಂದು ಹೇಳಿದ್ದರು.

ಅದಲ್ಲದೆ ನಮ್ಮ ಮನೆತನಕ್ಕೆ ಹೊಂದುವ ಹುಡುಗಿಯನ್ನುಮಾತ್ರ ನಾವು ಸೊಸೆಯನ್ನಾಗಿ ಮಾಡಿಕೊಳ್ಳುತ್ತೇವೆ ಎಂದು ಖಡಕ್ ಆಗಿ ಹೇಳಿದ್ದರು. ಹನಮಂತು ಇದಕ್ಕೆ ಹಾಗೇನಿಲ್ಲ ಎಂದು ಹೇಳಿದ್ದ. ಅದಕ್ಕೆ ಅವರ ತಾಯಿ ಹಾಗೋ ಅಲ್ಲ, ಹೀಗೋ ಇಲ್ಲ ಎಂದು ಕೌಂಟರ್ ನೀಡಿದ್ದರು.

ಇದೀಗ ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಅವರು ಹನುಮಂತನ ತಾಯಿ ಬಳಿ ಮಗನ ಮದುವೆ ಬಗ್ಗೆ ಕೇಳಿದ್ದಾರೆ. ಹುಡುಕಿ ನೋಡಿದ್ಮೇಲೆ ಮಾಡ್ತೀವಿ ಎಂದರು. ಅದಕ್ಕೆ ಸುದೀಪ್ ಅವರು ಹನುಮಂತು ಈಗಾಗಲೇ ಹುಡುಗಿಯನ್ನು ನೋಡಿದ್ದಾನೆ ಎಂದಿದ್ದಾರೆ.

ನಾವು ನೋಡಿಲ್ವಲ್ಲ ಎಂದು ಹನುಮಂತು ತಾಯಿ ಹೇಳಿದರು. ಹೀಗೇ ಆದ್ರೆ ಹನುಮಂತು ಹುಡುಗನನ್ನು ಕರೆದುಕೊಂಡು ಬರುತ್ತಾನೆ ಎಂದು ರೇಗಿಸಿದ್ದಾರೆ.  ಒಪ್ತಿರಾ ಇಲ್ವ ಎಂದಿದ್ದಕ್ಕೆ , ನೀವು ಓಕೆ ಅಂದ್ರೆ ನಮ್ಗೂ ಒಕೆ ಅಂತಾ ಹನುಮಂತು ಪ್ರೀತಿಗೆ ತಾಯಿ ಒಪ್ಪಿಗೆ ಸೂಚಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Drug Case:ನಟಿ ನೀಡಿದ ದೂರಿನಂತೆ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅರೆಸ್ಟ್‌

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ವಿಶೇಷ ಬೇಡಿಕೆಯನ್ನು ಮುಂದಿಟ್ಟ ಬಳುಕುವ ಬಳ್ಳಿ ಊರ್ವಸಿ, ಟ್ರೋಲ್ ಆದ ನಟಿ

ಮುಂದಿನ ಸುದ್ದಿ
Show comments